ಲೇಡಿಸ್ ಪಿ.ಜಿ ಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ! Crime ಲೇಡಿಸ್ ಪಿ.ಜಿ ಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ! ಭ್ರಷ್ಟರ ಬೇಟೆ July 24, 2024 ಕೋರಮಂಗಲದ ಲೇಡಿಸ್ ಪಿಜಿಯಲ್ಲಿ ತಂಗಿದ್ದ ಬಿಹಾರ ಮೂಲದ ಕೃತಿ ಕುಮಾರಿ(24) ಕತ್ತು ಕೊಯ್ದು ದುಷ್ಕರ್ಮಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ...Read More
14 ಗಂಟೆ ಕೆಲಸ; ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದ ಐಟಿ ಕಾರ್ಮಿಕರು! Latest 14 ಗಂಟೆ ಕೆಲಸ; ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದ ಐಟಿ ಕಾರ್ಮಿಕರು! ಭ್ರಷ್ಟರ ಬೇಟೆ July 24, 2024 ಕರ್ನಾಟಕದ ಐಟಿ ಸಂಸ್ಥೆಗಳು ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ. ಈ ಹೊಸ ಪ್ರಸ್ತಾವನೆಗೆ...Read More
ಸಾಲ ಹೆಚ್ಚಾಯಿತು, ಬೆಳೆ ಕೈ ತಪ್ಪೋಯ್ತು; ಬೇರೆ ದಾರಿ ಕಾಣದೆ ಪ್ರಾಣ ಬಿಟ್ಟ ರೈತ. Crime ಸಾಲ ಹೆಚ್ಚಾಯಿತು, ಬೆಳೆ ಕೈ ತಪ್ಪೋಯ್ತು; ಬೇರೆ ದಾರಿ ಕಾಣದೆ ಪ್ರಾಣ ಬಿಟ್ಟ ರೈತ. ಭ್ರಷ್ಟರ ಬೇಟೆ July 24, 2024 ಭಾನುವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ರೈತ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಪ್ಪನ್ ಪೇಟೆಯ ಕೆಂಚನಾಳ ಗ್ರಾಮದಲ್ಲಿ ನಡೆದಿದೆ....Read More
ಸ್ನೇಹಿತರ ಮುಂದೆ ಪತ್ನಿ ಬಟ್ಟೆ ಬಿಚ್ಚಿಸುತ್ತಿದ್ದ ಪತಿ; ಠಾಣೆಯಲ್ಲಿ ದಾಖಲಾಯ್ತು ದೂರು! Crime ಸ್ನೇಹಿತರ ಮುಂದೆ ಪತ್ನಿ ಬಟ್ಟೆ ಬಿಚ್ಚಿಸುತ್ತಿದ್ದ ಪತಿ; ಠಾಣೆಯಲ್ಲಿ ದಾಖಲಾಯ್ತು ದೂರು! ಭ್ರಷ್ಟರ ಬೇಟೆ July 23, 2024 ತನ್ನ ಸ್ನೇಹಿತರ ಮುಂದೆ ಬಟ್ಟೆ ಚಿಚ್ಚಲು ಪತಿ ತನಗೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. 35 ವರ್ಷದ ಸಂತ್ರಸ್ತ ಮಹಿಳೆ ವಿಎಫ್ಎಕ್ಸ್ ಕಲಾವಿದೆಯಾಗಿದ್ದು,...Read More
ಪತಿಯನ್ನು ತರಕಾರಿ ತರಲು ಕಳುಹಿಸಿ ಪ್ರಿಯಕರನೊಂದಿಗೆ ಬೆಡ್ರೂಮ್ನಲ್ಲಿ ಪತ್ನಿ ರೋಮ್ಯಾನ್ಸ್; ಮುಂದೆ ನಡೆದದ್ದೇ ಗೌರ ದುರಂತ! Crime ಪತಿಯನ್ನು ತರಕಾರಿ ತರಲು ಕಳುಹಿಸಿ ಪ್ರಿಯಕರನೊಂದಿಗೆ ಬೆಡ್ರೂಮ್ನಲ್ಲಿ ಪತ್ನಿ ರೋಮ್ಯಾನ್ಸ್; ಮುಂದೆ ನಡೆದದ್ದೇ ಗೌರ ದುರಂತ! ಭ್ರಷ್ಟರ ಬೇಟೆ July 23, 2024 ಪತಿ ಕೊಡಲಿಯಿಂದ ಪತ್ನಿ ಹಾಗು ಪತ್ನಿ ಪ್ರಿಯಕರನನ್ನು ಕೊಚ್ಚಿ ಕೊಂದಿರುವ ಘಟನೆಯು ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ಖತಿ ಬಾಬಾ ಕಾಲೋನಿಯಲ್ಲಿ ನಡೆದಿದೆ. ಪ್ರಿಯಕರನೊಂದಿಗೆ...Read More
ಫೋನ್ ಕದ್ದು ಓಡಲು ಮುಂದಾದ; ಬಸ್ ಗೆ ಸಿಕ್ಕಿ ಪ್ರಾಣ ಬಿಟ್ಟ! Crime ಫೋನ್ ಕದ್ದು ಓಡಲು ಮುಂದಾದ; ಬಸ್ ಗೆ ಸಿಕ್ಕಿ ಪ್ರಾಣ ಬಿಟ್ಟ! ಭ್ರಷ್ಟರ ಬೇಟೆ July 23, 2024 17 ವರ್ಷದ ಹುಡುಗನೊಬ್ಬ 71 ವರ್ಷದ ವ್ಯಕ್ತಿಯ ಫೋನ್ ಕದ್ದಿದ್ದಾನೆ. ಫೋನ್ ಕಿತ್ತುಕೊಂಡು ಓಡುತ್ತಿದ್ದವನು ರಸ್ತೆ ದಾಟಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ...Read More
ರೌಡಿಗಳ ರೀಲ್ಸ್ ಗೆ ಬ್ರೇಕ್ ಹಾಕಲು ಮುಂದಾದ ಸಿಸಿಬಿ. Crime ರೌಡಿಗಳ ರೀಲ್ಸ್ ಗೆ ಬ್ರೇಕ್ ಹಾಕಲು ಮುಂದಾದ ಸಿಸಿಬಿ. ಭ್ರಷ್ಟರ ಬೇಟೆ July 23, 2024 ರೌಡಿ ಎಡಿಟ್ಸ್ ಎಂದು ಹೇಳಿ ರೌಡಿಗಳನ್ನು ಹೀರೋ ಮಾಡುವ ರೀತಿಯಲ್ಲಿ ರೀಲ್ಸ್ಗಳು ಪ್ರತಿ ದಿನವೂ ಬಿಡುಗಡೆಯಾಗುತ್ತಿತ್ತು. ಪೊಲೀಸರಿಗೂ ಸಿಗದ ಈ ರೌಡಿಗಳ ಪೋಟೊಗಳು,...Read More
ಕನ್ನಡ ನೇತ್ರಾವತಿ ಧಾರಾವಾಹಿ ನಟನಿಂದ ಪತ್ನಿ ಮೇಲೆ ಹಲ್ಲೆ! Cinema ಕನ್ನಡ ನೇತ್ರಾವತಿ ಧಾರಾವಾಹಿ ನಟನಿಂದ ಪತ್ನಿ ಮೇಲೆ ಹಲ್ಲೆ! ಭ್ರಷ್ಟರ ಬೇಟೆ July 23, 2024 ಕಳೆದ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದ ಕನ್ನಡದ ನೇತ್ರಾವತಿ ಧಾರವಾಹಿ ನಟ ಸನ್ನಿ ಮಹಿಪಾಲ್ ಗರ್ಭಿಣಿ ಪತ್ನಿ ಮೇಲೆ ಚಾಕುವಿನಿಂದ ಇರಿದು ಹಲ್ಲೆ...Read More
ತಿಂಗಳಿಗೆ 300 ಯುನಿಟ್ಗಳವರೆಗು ಉಚಿತ ವಿದ್ಯುತ್ More ತಿಂಗಳಿಗೆ 300 ಯುನಿಟ್ಗಳವರೆಗು ಉಚಿತ ವಿದ್ಯುತ್ ಭ್ರಷ್ಟರ ಬೇಟೆ July 23, 2024 ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಮಂಡನೆ ವೇಳೇಯಲ್ಲಿ ಈ ವರ್ಷ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ 1.52 ಲಕ್ಷ ಕೋಟಿ ರೂ.ಗಳನ್ನು...Read More
ಆದಾಯ ತೆರಿಗೆ ಭಾರ ಕಡಿಮೆ ಮಾಡಿದ ಬಿಜೆಪಿ ಸರ್ಕಾರ More ಆದಾಯ ತೆರಿಗೆ ಭಾರ ಕಡಿಮೆ ಮಾಡಿದ ಬಿಜೆಪಿ ಸರ್ಕಾರ ಭ್ರಷ್ಟರ ಬೇಟೆ July 23, 2024 ಬಜೆಟ್ನಲ್ಲಿ ರೈತರು, ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದಾಯ ತೆರಿಗೆ ಭಾರ ಕಡಿಮೆ ಮಾಡಿದೆ ಮೋದಿ ಸರ್ಕಾರ. ಹಳೆಯ ತೆರಿಗೆ...Read More