ಪ್ರೀತಿಸು ಎಂದು ಹಿಂದೆ ಬಿದ್ದ ಯುವಕರು, 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ: ಲವ್ ಜಿಹಾದ್ ಶಂಕೆ Crime ಪ್ರೀತಿಸು ಎಂದು ಹಿಂದೆ ಬಿದ್ದ ಯುವಕರು, 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ: ಲವ್ ಜಿಹಾದ್ ಶಂಕೆ ಭ್ರಷ್ಟರ ಬೇಟೆ January 16, 2025 ಗದಗ ಜಿಲ್ಲೆ ಗಜೇಂದ್ರಗಡದ ಬಣಗಾರ ಕಾಲೋನಿಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಖುಷಿ (15) ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...Read More
ಎರಡನೇ ಹೆಂಡತಿ ಮಾತು ಕೇಳಿ ಮೊದಲ ಹೆಂಡತಿಯನ್ನು ಹತ್ಯೆಗೈದ ಪತಿ Crime ಎರಡನೇ ಹೆಂಡತಿ ಮಾತು ಕೇಳಿ ಮೊದಲ ಹೆಂಡತಿಯನ್ನು ಹತ್ಯೆಗೈದ ಪತಿ ಭ್ರಷ್ಟರ ಬೇಟೆ January 16, 2025 ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ, ಶಮಾ ರಿಯಾಜ್ ಪಠಾಣ್ (25) ಎಂಬ ಮೊದಲ ಹೆಂಡತಿಯನ್ನು ಪತಿ ರಿಯಾಜ್ ಪಠಾಣ್ (30)...Read More
ಬ್ಲಾಕ್ ಮೇಲ್ ಮಾಡಿ ಮಂಚಕ್ಕೆ ಕರೆದ ಮಾವ; ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ! Crime ಬ್ಲಾಕ್ ಮೇಲ್ ಮಾಡಿ ಮಂಚಕ್ಕೆ ಕರೆದ ಮಾವ; ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ! ಭ್ರಷ್ಟರ ಬೇಟೆ January 16, 2025 ಬೆಂಗಳೂರು: ಸಾಫ್ಟ್ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಸುಹಾಸಿ ಸಿಂಗ್, ತನ್ನ ಮಾವನ ಲೈಂಗಿಕ ಕಿರುಕುಳದಿಂದ ಬೇಸತ್ತು...Read More
ನಂಜುಂಡೇಶ್ವರನ ಹರಕೆ ಗೂಳಿಯ ಬಾಲ ಕತ್ತರಿಸಿ ಅಟ್ಟಹಾಸ ಮೆರೆದಿರುವ ಕಿರಾತಕರು..! Crime ನಂಜುಂಡೇಶ್ವರನ ಹರಕೆ ಗೂಳಿಯ ಬಾಲ ಕತ್ತರಿಸಿ ಅಟ್ಟಹಾಸ ಮೆರೆದಿರುವ ಕಿರಾತಕರು..! ಭ್ರಷ್ಟರ ಬೇಟೆ January 16, 2025 ನಂಜನಗೂಡು: ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಿಡಿಗೇಡಿಯೊಬ್ಭ ಹಸುವೊಂದರ ಕೆಚ್ಚಲು ಕುಯ್ದ ಕಹಿ ಘಟನೆ ಮಾಸುವ ಮುನ್ನವೇ ಸಿಎಂ ತವರು ನಂಜನಗೂಡಿನಲ್ಲೂ ಮೂಕ ಪ್ರಾಣಿ...Read More
ಸೈಫ್ ಅಲಿ ಖಾನ್ ಗೆ ಚಾಕು ಇರಿತ! Crime ಸೈಫ್ ಅಲಿ ಖಾನ್ ಗೆ ಚಾಕು ಇರಿತ! ಭ್ರಷ್ಟರ ಬೇಟೆ January 16, 2025 ನಟ ಸೈಫ್ ಅಲಿ ಖಾನ್ ಅವರ ಮತ್ತು ಅವರ ಪತ್ನಿ ಕರೀನಾ ಕಪೂರ್ ಅವರ ಬಾಂದ್ರಾ (ಪಶ್ಚಿಮ) ನಿವಾಸಕ್ಕೆ ಒಬ್ಬ ಕಳ್ಳ ನುಗ್ಗಿ...Read More
36 ವರ್ಷದ ಆಂಟಿ ಮತ್ತು 27 ವರ್ಷದ ವೈದ್ಯ: ಲೈಂಗಿಕ ದೌರ್ಜನ್ಯ, ಒಬ್ಬರಮೇಲೊಬ್ಬರ ಆರೋಪ! Crime 36 ವರ್ಷದ ಆಂಟಿ ಮತ್ತು 27 ವರ್ಷದ ವೈದ್ಯ: ಲೈಂಗಿಕ ದೌರ್ಜನ್ಯ, ಒಬ್ಬರಮೇಲೊಬ್ಬರ ಆರೋಪ! ಭ್ರಷ್ಟರ ಬೇಟೆ January 16, 2025 ರಾಮನಗರ: 36 ವರ್ಷದ ಮಹಿಳೆ ಮತ್ತು 27 ವರ್ಷದ ವೈದ್ಯನ ನಡುವೆ ಲೈಂಗಿಕ ದೌರ್ಜನ್ಯ ಆರೋಪ, ಪ್ರಕರಣ ಗಂಭೀರ ತಿರುವು. ರಾಮನಗರದಲ್ಲಿ 36...Read More
ಪತ್ನಿಯ ಎದುರೇ ಪ್ರೇಯಸಿ ಜೊತೆ ಲೈಂಗಿಕ ಕ್ರಿಯೆ; ಜೀವಂತವಾಗಿ ಸುಟ್ಟು ಹಾಕಿದರು! Crime ಪತ್ನಿಯ ಎದುರೇ ಪ್ರೇಯಸಿ ಜೊತೆ ಲೈಂಗಿಕ ಕ್ರಿಯೆ; ಜೀವಂತವಾಗಿ ಸುಟ್ಟು ಹಾಕಿದರು! ಭ್ರಷ್ಟರ ಬೇಟೆ January 15, 2025 ಉತ್ತರಪ್ರದೇಶ: ಪತ್ನಿಯ ಎದುರೇ ಪ್ರೇಯಸಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಪತಿ ಜೀವಂತ ಸುಟ್ಟು ಹತ್ಯೆ. ಉತ್ತರಪ್ರದೇಶದ ಇಟಾವಾದಲ್ಲಿ ರಾಘವೇಂದ್ರ ಯಾದವ್ (47)...Read More
ಬಳ್ಳಾರಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ Crime ಬಳ್ಳಾರಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ ಭ್ರಷ್ಟರ ಬೇಟೆ January 15, 2025 ಬಳ್ಳಾರಿ ಜಿಲ್ಲೆಯ ತೋರಣಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಯೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಹಿರಂಗವಾಗಿದೆ. ಈ ಘಟನೆ...Read More
500 ಕೋಟಿ ರೂ. ಆಸ್ತಿ ಹೊಂದಿರುವ ಸಾರಿಗೆ ಇಲಾಖೆಯ ಮಾಜಿ ಕಾನ್ಸ್ಟೇಬಲ್ ಎಸ್ಕೇಪ್ Corruption 500 ಕೋಟಿ ರೂ. ಆಸ್ತಿ ಹೊಂದಿರುವ ಸಾರಿಗೆ ಇಲಾಖೆಯ ಮಾಜಿ ಕಾನ್ಸ್ಟೇಬಲ್ ಎಸ್ಕೇಪ್ ಭ್ರಷ್ಟರ ಬೇಟೆ January 15, 2025 ಮಧ್ಯಪ್ರದೇಶದ ಸಾರಿಗೆ ಇಲಾಖೆಯ ಮಾಜಿ ಕಾನ್ಸ್ಟೇಬಲ್ ಸೌರಭ್ ಶರ್ಮಾ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ನಂತರ ಅವರು ನಾಪತ್ತೆಯಾಗಿದ್ದಾರೆ. ಈ ದಾಳಿಯಿಂದಾಗಿ ಶರ್ಮಾ...Read More
ಜೂಜಿನ ಚಟಕೆ ಬಿದ್ದು ಕಳ್ಳತನ: ಟೆಕ್ ಮೂರ್ತಿ ಮತ್ತೆ ಪೊಲೀಸರ ಅತಿಥಿಯಾದ.! Crime ಜೂಜಿನ ಚಟಕೆ ಬಿದ್ದು ಕಳ್ಳತನ: ಟೆಕ್ ಮೂರ್ತಿ ಮತ್ತೆ ಪೊಲೀಸರ ಅತಿಥಿಯಾದ.! nazeer ahamad January 15, 2025 ಜೂಜಿನ ಚಟಕೆ ಬಿದ್ದು ಟೆಕ್ ಉದ್ಯೋಗಿ ಒಬ್ಬನು 18 ಲಕ್ಷ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರ್ತಿ ಎಂಬ...Read More