ಶೂಟ್ ಮಾಡುತ್ತೇನೆ; ನೂರುರುಪಾಯಿ ಕೊಡು ಎಂದ ಅಧಿಕಾರಿ! ವೈರಲ್ ಆಯ್ತು ವಿಡಿಯೋ Corruption ಶೂಟ್ ಮಾಡುತ್ತೇನೆ; ನೂರುರುಪಾಯಿ ಕೊಡು ಎಂದ ಅಧಿಕಾರಿ! ವೈರಲ್ ಆಯ್ತು ವಿಡಿಯೋ ಭ್ರಷ್ಟರ ಬೇಟೆ August 16, 2022 ಶೂಟ್ ಮಾಡುತ್ತೇನೆ; ನೂರುರುಪಾಯಿ ಕೊಡು ಎಂದ ಅಧಿಕಾರಿ!👇Read More
ನಾಯನೇಗಲಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಳಪೆ ಕಾಮಗಾರಿ. Corruption ನಾಯನೇಗಲಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಳಪೆ ಕಾಮಗಾರಿ. ಭ್ರಷ್ಟರ ಬೇಟೆ August 16, 2022 ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ನಾಯನೇಗಲಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ತೀರಾ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ. ರಸ್ತೆ ಬದಿಯಲ್ಲಿ...Read More
ಎರಡು ವರ್ಷದಿಂದ ಗಬ್ಬೆದ್ದ ರಸ್ತೆ; ತಿರುಗಿ ನೋಡದ ಅಧಿಕಾರಿಗಳು!? Corruption ಎರಡು ವರ್ಷದಿಂದ ಗಬ್ಬೆದ್ದ ರಸ್ತೆ; ತಿರುಗಿ ನೋಡದ ಅಧಿಕಾರಿಗಳು!? ಭ್ರಷ್ಟರ ಬೇಟೆ August 10, 2022 ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ಮುದವಿನಕೊಪ್ಪ ಗ್ರಾಮದಲ್ಲಿ ಕೊಳಚೆ ನೀರಿನಲ್ಲಿ ಸಾರ್ವಜನಿಕರ ಪರದಾಟ ಹೇಳುವವರಿಲ್ಲ ಕೇಳುವವರಿಲ್ಲ ಲ್ಯಾಂಡ್ ಆರ್ಮಿ ಅಧಿಕಾರಿಗಳು ಎರಡು ವರ್ಷದಿಂದ...Read More
ನಿರ್ಮಾಣವಾದ ಒಂದೇ ದಿನಕ್ಕೆ ಬಿರುಕು ಬಿಟ್ಟ ರಸ್ತೆ! Corruption ನಿರ್ಮಾಣವಾದ ಒಂದೇ ದಿನಕ್ಕೆ ಬಿರುಕು ಬಿಟ್ಟ ರಸ್ತೆ! ಭ್ರಷ್ಟರ ಬೇಟೆ August 8, 2022 ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬೆನಾಳ ಎನ್ ಎಚ್ ಗ್ರಾಮದಲ್ಲಿ ಎಸ್ಸಿ ಕಾಲೋನಿಯಲ್ಲಿ ಸಿಸಿ ರಸ್ತೆ ಕಾಣದೆ ಗೊಳಾಡುತ್ತೀರುವ ಗ್ರಾಮದ ಜನರು ಜನಪ್ರತಿನಿಧಿ...Read More
ಧಾರವಾಡ ಮಹಾನಗರ ಪಾಲಿಕೆಯ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ! Corruption ಧಾರವಾಡ ಮಹಾನಗರ ಪಾಲಿಕೆಯ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ! ಭ್ರಷ್ಟರ ಬೇಟೆ August 8, 2022 ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆ ವಲಯ ೨ರ ಬಿಲ್ ಕಲೆಕ್ಟರ್ ವೆಂಕಟೇಶ ದಾಸರ ಪಹಣಿ ಮಾಡಿಕೊಡಲು ಗುರುರಾಜ್ ಗಾಳಿ ಎಂಬುವರಿಗೆ 6ಸಾವಿರ...Read More
529 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಹೇಗಿದೆ ನೋಡಿ! Corruption 529 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಹೇಗಿದೆ ನೋಡಿ! ಭ್ರಷ್ಟರ ಬೇಟೆ July 25, 2022 ಮಧ್ಯಪ್ರದೇಶದ ಭೋಪಾಲ-ಹೋಶಂಗಾಬಾದ್ ನ ರಸ್ತೆ 529ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಮೊದಲನೆಯ ಬಾರಿ ಮಳೆಯ ಹೊಡತಕ್ಕೆ ನೀರಲ್ಲಿ ಕೊಚ್ಚಿಹೋಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ...Read More
ಗ್ರಾಮಸ್ಥರ ಮಾತಿಗೆ ಉತ್ತರವಿಲ್ಲದೆ ದಂಗಾದ ಶಾಸಕರು! ಸಂಪೂರ್ಣ ಆಡಿಯೊ ಕೇಳಲು ಕ್ಲಿಕ್ ಮಾಡಿ. Corruption ಗ್ರಾಮಸ್ಥರ ಮಾತಿಗೆ ಉತ್ತರವಿಲ್ಲದೆ ದಂಗಾದ ಶಾಸಕರು! ಸಂಪೂರ್ಣ ಆಡಿಯೊ ಕೇಳಲು ಕ್ಲಿಕ್ ಮಾಡಿ. ಭ್ರಷ್ಟರ ಬೇಟೆ July 24, 2022 ಗ್ರಾಮಸ್ಥರ ಮಾತಿಗೆ ಉತ್ತರವಿಲ್ಲದೆ ದಂಗಾದ ಶಾಸಕರು! ಇದರ ಬಗ್ಗೆ ಸಂಪೂರ್ಣವಾಗಿ ಭ್ರಷ್ಟರ ಬೇಟೆ ಪತ್ರಿಕೆಯಲ್ಲಿ ವರದಿಯಾಗಿದ್ದು ವರದಿಯನ್ನು ನೋಡಲು ಕೆಳಗೆ ಕ್ಲಿಕ್ ಮಾಡಿ....Read More
ಬರೋಬ್ಬರಿ ಐದು ಲಕ್ಷದಲ್ಲಿ ನಿರ್ಮಿಸಿದ ಕಂಪೌಂಡ್, 2 ವರ್ಷದಲ್ಲಿ ಬಿರುಕು Corruption ಬರೋಬ್ಬರಿ ಐದು ಲಕ್ಷದಲ್ಲಿ ನಿರ್ಮಿಸಿದ ಕಂಪೌಂಡ್, 2 ವರ್ಷದಲ್ಲಿ ಬಿರುಕು ಭ್ರಷ್ಟರ ಬೇಟೆ July 24, 2022 ಕುಂದಗೋಳ: ಸರಕಾರ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿ ಅಧಿಸೂಚನೆ ಹೊರಡಿಸುತ್ತೇ. ಅದರಂತೆ ಸರ್ಕಾರ ಕಟ್ಟಡದ ರಕ್ಷಣೆಗೆ ಅಂತ ಯೋಜನೆ ರೂಪಿಸಿ...Read More
ಕಳಪೆ ಕಾಮಗಾರಿಯಾದ ಹುಬ್ಬಳ್ಳಿ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ! Corruption ಕಳಪೆ ಕಾಮಗಾರಿಯಾದ ಹುಬ್ಬಳ್ಳಿ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ! ಭ್ರಷ್ಟರ ಬೇಟೆ July 23, 2022 ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಹಲವಾರು ಸತ್ಕಾರ್ಯಗಳು ನಡೆಯುತ್ತವೆ. ಎಂದರೇ ಯಾರಿಗೇ ಆಗಲೀ ಖುಷಿ ಆಗುತ್ತದೆ. ಹಾಗೆಯೇ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿರುವ...Read More
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣ ಬಸ್ ನಿಲ್ದಾಣದ ಅವ್ಯವಸ್ಥೆ. Corruption ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣ ಬಸ್ ನಿಲ್ದಾಣದ ಅವ್ಯವಸ್ಥೆ. ಭ್ರಷ್ಟರ ಬೇಟೆ July 23, 2022 ದೇವರಹಿಪ್ಪರಗಿ: ಹಳೆಯ ಬಸ್ನಿಲ್ದಾಣದ ಕಟ್ಟಡವನ್ನು ನವೀಕರಣದ ಹೆಸರಿನಲ್ಲಿ ಕೆಡವಿ ಬಿಟ್ಟಿದ್ದಾರೆ. ಕಟ್ಟಡ ಮಾಡಿ ಒಳ್ಳೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಿ ಆದರೆ ಪ್ರಯಾಣಿಕರಿಗೆ...Read More