ಮಹಾ ಕುಂಭಮೇಳದಲ್ಲಿ ಹೆಚ್ಚಿನ ಜನರ ಕಣ್ಣೆಲ್ಲ ಸುಂದರ ಸಾಧ್ವೀಯರ ಕಡೆ ತಿರುಗಿದೆ. ಮೊದಲಿಗೆ ಆಂಕರ್ ಹಾಗೂ ನಟಿ ಎಂದು ಕರೆಯಲ್ಪಡುವ ಸುಂದರ ಸಾಧ್ವಿ ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನದ ಬಳಿಕ ಸಾಕಷ್ಟು ವೈರಲ್ ಆಗಿ ಪ್ರಖ್ಯಾತಿ ಪಡೆದಿದ್ದು ನಂತರ ವ್ಯಾಪಾರ ಮಾಡುತ್ತಿದ್ದ ಯುವತಿ ಸಂದರ್ಶನದ ಬಳಿಕ ಪ್ರಖ್ಯಾತಿ ಪಡೆದರು. ಇದೀಗ ಮತ್ತೊಬ್ಬ ಸಾಧ್ವಿಯು ಈ ಹಿಂದೆ ಪ್ರಖ್ಯಾತಿ ಪಡೆದಿದ್ದ ಸುಂದರ ಸಾದ್ವಿ ಎಂದೆ ಕರೆಯಲ್ಪಡುವ ಮಹಿಳೆಯ ಸಹೋದರಿ ನಾನಲ್ಲ ಎಂದು ಹೇಳುತ್ತಲೇ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದಾರೆ.
ಮಹಾ ಕುಂಭಮೇಳದಲ್ಲಿ ಯೂಟ್ಯೂಬರ್ಗಳ ಹಾಗೂ ಸಾಕಷ್ಟು ಇನ್ಫ್ಲುಎನ್ಸರ್ಗಳ ಕಣ್ಣು ಸುಂದರ ಸಾಧ್ವಿಯರ ಕಡೆ ಬಿದ್ದಿದ್ದು ಮಹಾ ಕುಂಭಮೇಳದಲ್ಲಿ ಹೆಚ್ಚಾಗಿ ಸುಂದರ ಹುಡುಗಿಯರೇ ಪ್ರಖ್ಯಾತರಾಗುತ್ತಿದ್ದಾರೆ.
ಹೀಗೆ ಪ್ರಖ್ಯಾತಿ ಪಡೆದವರ ಹಿಂದೆ ಜನರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದು ಮಹಾಕುಂಬಮೇಳಕೆ ಬರುವ ಸುಂದರವಾದ ಸಾಧ್ವೀಯರು ಹಾಗೂ ಬೇರೆ ಮಹಿಳೆಯರು ಸಂದರ್ಶನ ಎಂದರೆ ಭಯ ಬೀಳುವ ಸ್ಥಿತಿಗೆ ಬಂದಿದ್ದಾರೆ. ಮೊದಲಿಗೆ ಪ್ರಖ್ಯಾತಿ ಪಡೆದವು ಎಂದು ಖುಷಿ ಪಟ್ಟರು ತದನಂತರ ಫೋಟೋ ತೆಗೆಸಿಕೊಳ್ಳಲು ಬರುತ್ತಿರುವ ಜನರ ಕಾಟ ತಡೆಯಲಾರದೆ ಸುಂದರ ಮಹಿಳೆಯರು ಕುಂಭಮೇಳದಿಂದ ದೂರ ನಡೆಯುತ್ತಿದ್ದಾರೆ.
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…