ಕಲಬುರಗಿ : ಜಿಲ್ಲೆಯ ಕಮಲಾಪುರ ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಕಳು ಕಳ್ಳತನ ಮಾಡಿದ್ದ ಮೂರು ಜನರನ್ನು ಬಂಧಿಸಿ, ಬಂಧಿತರಿಂದ 1,28,000 ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ವಾಹನದ ಅ.ಕಿ. 1ಲಕ್ಷ ರೂಪಾಯಿ ವಶಕ್ಕೆ ಪಡೆದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿಕೊಡಲಾಗಿದೆ.

Related News

error: Content is protected !!