Crime

ಜೈಲು ಪಾಲಾದ 40 ಸಾವಿರದ ಬ್ಯಾಟರಿ ಮತ್ತು ಹೈಡ್ರಾಲಿಕ್ ಜಾಕ್ ಕಳ್ಳರು

ಯಲ್ಲಾಪುರ ತಾಲೂಕಿನ ಕಾಳಮ್ಮ ನಗರದಲ್ಲಿ ಚೇತನ್ ಭಟ್ ಅವರಿಗೆ ಸೇರಿದ 4 ಟಿಪ್ಪರ್ ವಾಹನ ನಿಲ್ಲಿಸಿದ್ದರು, ಸರಿಯಾದ ಸಮಯ ನೋಡಿ ಯಾರೋ ಕಳ್ಳರು 4 ಟಿಪ್ಪರಿನ ಬ್ಯಾಟರಿ ಮತ್ತು ಹೈಡ್ರಾಲಿಕ್ ಜಾಕ್ ಕಳವು ಮಾಡಿದ್ದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು ,ಈ ಪ್ರಕರಣದ ಕೈಗೆತ್ತಿಕೊಂಡ ಪೊಲೀಸರು ದೂರಿನ ಮೇರೆಗೆ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿದ್ದು ಕಳ್ಳರು ಜೈಲು ಪಾಲಾಗಿದ್ದಾರೆ, 1)ಆರೋಪಿತರದ ಸುಬಾನಿ ಹಸನಸಾಬ ಜಂಗಲೇ ಹಳಿಯಾಳ ಮೂಲದವನು, ಹಾಗೂ ಅಬ್ದುಲ್ ಹಮಿದ ಮುಜಿದಸಬಾ ಮಂಚಿಕೇರಿ ಡ್ರೈವರ್ ಕೆಲಸ.
ಇಬ್ಬರು ಆರೋಪಿತರನ್ನು ಪತ್ತೆ ಮಾಡಿದ್ದು ಆರೋಪಿತರು 40 ಸಾವಿರ ಮೌಲ್ಯದ ಬ್ಯಾಟರಿ ಹಾಗೂ ಹೈಡ್ರಾಲಿಕ್ ಜಾಕ್ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದು ಹಾಗೂ ಕಳ್ಳತನಕ್ಕೆ ಬಳಸಿದ ಮಹೀಂದ್ರ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಆರೋಪಿತರಿಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸಿಪಿಐ ರಮೇಶ ಹನಪುರ ಇವರ ನೇತೃತ್ವದಲ್ಲಿ ನಡೆದ ಕಾರ್ಯಾಚಣೆ. ಪೀ.ಎಸ್.ಐ ರವರಾದ ನಿರಂಜನ ಹೆಗಡೆ ಹಾಗೂ ಪೀ.ಎಸ್.ಐ ಸಿದ್ದಪ್ಪ ಗುಡಿ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ವರದಿ: ಶ್ರೀಪಾದ್ ಎಸ್ ಎಚ್
ಭ್ರಷ್ಟರ ಬೇಟೆ

Recent Posts

ಕ್ಯಾನ್ಸರ್‌ಗೆ ಬಲಿಯಾದ ಬೆಸ್ಕಾಂ ವಿಜಿಲೆನ್ಸ್ ಎಸ್‌ಪಿ ಬಿ.ಎನ್. ಲಾವಣ್ಯ: ಪೊಲೀಸ್ ವಲಯಕ್ಕೆ ಭಾರೀ ನಷ್ಟ

ಬೆಂಗಳೂರಿನಲ್ಲಿ ದುಃಖದ ಸುದ್ದಿ ಬೆಳಕಿಗೆ ಬಂದಿದೆ. ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬೆಸ್ಕಾಂ ವಿಜಿಲೆನ್ಸ್ ವಿಭಾಗದ ಎಸ್‌ಪಿ ಬಿ.ಎನ್. ಲಾವಣ್ಯ…

4 hours ago

ದಾಂಡೇಲಿ ದುರಂತ: ಮಲೇಷ್ಯಾದಿಂದ ಬಂದ ಪತಿ; ಪತ್ನಿಗೆ ಬೇರೊಬ್ಬನೊಂದಿಗಿದ್ದ ಸಂಬಂಧ ತಿಳಿದು ಆತ್ಮಹತ್ಯೆ

ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನಕಲಕುವ ಘಟನೆ ಒಂದು ಬೆಳಕಿಗೆ ಬಂದಿದೆ. ದಾಂಡೇಲಿ ನಗರದಲ್ಲಿ ಕುಟುಂಬ ಕಲಹ ಮತ್ತು ಮಾನಸಿಕ…

7 hours ago

ಬರ್ಗಿ ಅಣೆಕಟ್ಟು ದುರಂತ: ಸಾವಿನ ಕ್ಷಣದಲ್ಲೂ ಮಗುವಿಗೆ ಗುರಾಣಿಯಾದ ತಾಯಿ

ಮಧ್ಯಪ್ರದೇಶದ ಬರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತವು ದೇಶವನ್ನೇ ದುಃಖದ ಮೌನಕ್ಕೆ ತಳ್ಳಿದೆ. ಆದರೆ ಈ ದುರ್ಘಟನೆಯ ನಂತರ…

8 hours ago

ಅಕ್ಕ-ತಂಗಿಯರ ವಿಚಿತ್ರ ನಿರ್ಧಾರ: ಪತಿಗಳ ಅದಲು-ಬದಲು ಪ್ರಕರಣಕ್ಕೆ ಹೈಕೋರ್ಟ್ ತೀರ್ಪು

ಮಧ್ಯ ಪ್ರದೇಶದ ಗ್ವಾಲಿಯರ್ ಹೈಕೋರ್ಟ್ ಪೀಠದ ಮುಂದೆ ಅಪರೂಪದ ಹಾಗೂ ಅಚ್ಚರಿ ಮೂಡಿಸುವ ಪ್ರಕರಣವೊಂದು ವಿಚಾರಣೆಗೆ ಬಂದಿದ್ದು, ಇದು ಸಾರ್ವಜನಿಕ…

8 hours ago

ಲವ್ ಅಂಡ್ ಸೆಕ್ಸ್ ದೋಖಾ: ಮಾಜಿ ಪುರಸಭಾ ಅಧ್ಯಕ್ಷನಿಂದ ವಂಚನೆ?

ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ…

8 hours ago

ವೈದ್ಯಕೀಯ ಕ್ಷೇತ್ರದಲ್ಲಿ ಮಹಾ ವಂಚನೆ: ಆಪರೇಷನ್ ಥಿಯೇಟರ್‌ನಲ್ಲೇ ಯುವತಿಯ ಖಾಸಗಿ ಫೋಟೋ ಲೀಕ್!

ಉತ್ತರ ಪ್ರದೇಶದ ಕೌಶಂಬಿಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ರೋಗಿಯ ಖಾಸಗಿತನ ಉಲ್ಲಂಘನೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ…

13 hours ago