ಹೇ ಗುರುವೇ, ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ .
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲಿಂದು,ನೂರಾರು ಶಿಕ್ಷಕರು ತರಗತಿ ತೊರೆದು,ಬಡ್ತಿ ಹೊಂದಿ ನಿರ್ಗಮಿಸುತ್ತಿರುವ ಹಿಂದಿನ DDPI ಹಾಗೂ ಹಾಲಿ ಹೊಸದಾಗಿ ವರ್ಗಾವಣೆಯಾಗಿ ಬಂದಿರುವ DDPI ಇಬ್ಬರಿಗೂ ಸ್ವಾಗತ,ಬೀಳ್ಕೊಡುಗೆಯು ಅದ್ದೂರಿಯಾಗಿ ಈಗ ನಡೆಯುತ್ತಿದೆ,
ಹೇಳೋರಿಲ್ಲ ಕೇಳೋರಿಲ್ಲದಂತಾದ ಶಿಕ್ಷಣ ಇಲಾಖೆ.ಅದೂ ಶಿಕ್ಷಣ ಸಚಿವರ ಜಿಲ್ಲೆಯಲ್ಲಿಯೇ ಹೀಗಾದರೆ.ಬೇರೆ ಜಿಲ್ಲೆಯ ಕಥೆ…..ವಿಧ್ಯಾರ್ಥಿಗಳ ವ್ಯಥೆ ಕೇಳೋರ್ಯಾರು.
ತರಗತಿ ಬಿಟ್ಟು ಈ ಕಾರ್ಯಕ್ರಮಕ್ಕೆ ನೆನ್ನೆಯಿಂದಲೇ ತಯಾರಿ ಮಾಡಿ .ಅಲೆಯುವ ಶಿಕ್ಷಕರ ವರ್ಗ ರೂಪಿಸುತ್ತಿರುವ ಅಧಿಕಾರಿಗಳ ಮೇಲೇಕೆ ಕ್ರಮ ಇಲ್ಲ
ಯಾವ ಸಾಧನೆಗಾಗಿ ಈ ಸ್ವಾಗತ.ಬೀಳ್ಕೊಡುಗೆ.ಅದೂ ಈ ದಿನ ಸುಮಾರು 300 ಶಿಕ್ಷಕರು.ದೂರದ ಪಾವಗಡ.ಶಿರಾ..ಇನ್ನಿತರ ತಾಲ್ಲೂಕಿನಿಂದ ಬೆಳಗ್ಗೆಯಿಂದಲೇ ತಯಾರಿ ಮಾಡಿದ್ದಾರೆ.ತಮ್ಮ ಶಾಲಾ ಮಕ್ಕಳ ಗತಿ ಏನು ಎಂದು ಯೋಚಿಸದೆ..ಬಕೆಟ್ ಸಂಸ್ಕೃತಿ ಬೆಳೆಸುವ ಈ ಪದ್ದತಿ ಸರಿಯೇ.
ದಯಮಾಡಿ ಇಲಾಖೆಯು ಇನ್ನದರೂ ಎಚ್ಚೆತ್ತುಕೊಂಡು ಸಂಬಂಧಿಸಿದ ಅಧಿಕಾರಿ.ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಬಹುದೇ………
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಸಂದೇಶ್…
Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್ಗಳ…
ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…
ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ United States ಮತ್ತು Israel ಪಡೆಗಳು Iranನ ಅತ್ಯಂತ ಪ್ರಮುಖ ಪರಮಾಣು ಕೇಂದ್ರವಾದ Natanz…