
ಉದಯಗಿರಿ ಕಲ್ಲು ತೋರಾಟ ಪ್ರಕರಣ ಸಂಬಂಧ ಸಬ್ ಇನ್ಸ್ ಪೇಕ್ಟರ್ ರೂಪೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನಗರದ ಪೋಲಿಸ್ ಅಟೋಮೇಷನ್ ಸೆಂಟರ್ಗೆ ಅವರನ್ನು ವರ್ಗಾವಣೆ ಮಾಡುವ ಬಗ್ಗೆ ಪೋಲಿಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಗಲಾಟೆ ತಡೆಯಲು ನಿರ್ಲಕ್ಷ್ಯವಹಿಸಿದ್ದು, ಗಲಭೆ ನಡೆದಿದೆ ಎಂದು ಅಲೋಚನೆ ಹೊರಹೊಮ್ಮಿದ ನಂತರ, ರೂಪೇಶ್ ಅವರ ವರ್ಗಾವಣೆಗೆ ಆದೇಶ ನೀಡಲಾಗಿದೆ.