Latest

ಕಣ್ಣೆದುರೇ ಆರೋಪಿಗಳು ಪರಾರಿಯಾದರೂ ನಿರ್ಲಕ್ಷ್ಯ : ಇಬ್ಬರು ಯುಪಿ ಪೊಲೀಸರು ಅಮಾನತು

ಕ್ನೋ, ಜೂನ್ 23 – ಉತ್ತರ ಪ್ರದೇಶದ ಕ್ನೋ ಪ್ರದೇಶದಲ್ಲಿ ಪೊಲೀಸರ ನಿರ್ಲಕ್ಷ್ಯದಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಘಟನೆ ಜೂನ್ 12ರಂದು ನಡೆದಿದ್ದು, ಇದೀಗ ಸಿಸಿಟಿವಿ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯ ಪ್ರಕಾರ, ಆರೋಪಿಗಳಿಬ್ಬರು ಬೈಕ್ ಮೇಲೆ ಕುಳಿತು ಮಾತನಾಡುತ್ತಿದ್ದುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೇ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಲ್ಲಿಗೆ ಬರುತ್ತಾರೆ. ಆದರೆ, ಆರೋಪಿಗಳನ್ನು ನೋಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮೆರುತ್ತಾರೆ. ಅಷ್ಟರಲ್ಲಿ, ಓರ್ವ ಆರೋಪಿ ಸೂಟ್ಕೇಸ್‌ ಹಿಡಿದು ಪರಾರಿಯಾಗುತ್ತಾನೆ.

ಈ ದ್ರಶ್ಯ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹರಿದಾಡುತ್ತಿದ್ದಂತೆ ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ವಾದನೆಗಳ ನಡುವೆಯೇ ಇಬ್ಬರು ಪೊಲೀಸರ ಸೇವೆಯನ್ನು ಅಮಾನತುಗೊಳಿಸಿ ತನಿಖೆ ಆರಂಭಿಸಲಾಗಿದೆ.

nazeer ahamad

Recent Posts

ಪ್ರೀತಿಯ ನೆಪದಲ್ಲಿ ಮೋಸ: ಯುವತಿಯ ಕಿರುಕುಳದಿಂದ ಬೇಸತ್ತ ಯುವಕ ಆತ್ಮಹತ್ಯೆ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಪ್ರೀತಿಸಿದ ಯುವತಿಯ ಮಾನಸಿಕ ಕಿರುಕುಳ ತಾಳಲಾರದ ಸ್ಥಿತಿಗೆ ತಲುಪಿದ ಯುವಕನು ಸೆಲ್ಫಿ ವಿಡಿಯೋ ಮಾಡಿರುವ ಬೆನ್ನಲ್ಲೇ…

3 hours ago

ಶಿರಸಿಯಲ್ಲಿ 33 ವರ್ಷಗಳ ಬಳಿಕ ಅಪಘಾತ ಆರೋಪಿಯ ಬಂಧನ

ಶಿರಸಿ: ಮೂರು ದಶಕಗಳ ಕಾಲ ನ್ಯಾಯದ ಮೊರೆ ತಪ್ಪಿಸಿದ್ದ ಅಪಘಾತದ ಆರೋಪಿ ಅಂತಿಮವಾಗಿ ಶಿರಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 1992ರ…

4 hours ago

ಗಾಂಜಾ ನಶೆಯಲ್ಲಿ ಯುವತಿಗೆ ಲೈಂಗಿಕ ದೌರ್ಜನ್: ಆರು ಮಂದಿ ಮೇಲೆ ಎಫ್‌ಐಆರ್

ಬೆಂಗಳೂರು ಮಹಾನಗರ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತಿಗೆ ಮೈಲಸಂದ್ರದಲ್ಲಿ ನಡೆದಿದೆ ಎನ್ನಲಾಗುವ ಘಟನೆ ಮತ್ತೊಮ್ಮೆ ದೃಢಪಡಿಸಿದೆ. ನಗರದ ಆನೇಕಲ್ ತಾಲೂಕು…

7 hours ago

ರೈಲ್ವೆ ಹಳಿಗಳಲ್ಲಿ ದುರಂತ: ಗೌರಿಬಿದನೂರಿನಲ್ಲಿ ಇಬ್ಬರ ಶವ ಪತ್ತೆ, ತನಿಖೆ ಆರಂಭ

ಗೌರಿಬಿದನೂರು ಪಟ್ಟಣದ ನಾಗಪ್ಪ ಬ್ಲಾಕ್ ಬಳಿಯ ರೈಲ್ವೆ ಹಳಿಗಳಲ್ಲಿ ಭಾನುವಾರ ಎರಡು ಶವಗಳು ಪತ್ತೆಯಾಗಿರುವ ಘಟನೆ ಸಂಚಲನ ಮೂಡಿಸಿದೆ. ಇದರಲ್ಲಿ…

7 hours ago

ವಿಜಯಪುರದ ಆಲಮೇಲದಲ್ಲಿ ಯುವಕನ ಭೀಕರ ಕೊಲೆ: ದುಷ್ಕರ್ಮಿಗಳಿಂದ ಖಾರದ ಪುಡಿ ಎರಚಿ ಹತ್ಯೆ

ಆಲಮೇಲ (ವಿಜಯಪುರ): ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಹೊರವಲಯದಲ್ಲಿ ಭೀಕರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅನಾಮಿ ದುಷ್ಕರ್ಮಿಗಳು ಯುವಕನ…

9 hours ago

ಇಲ್ಲೇ ಇರು ಎಂದು ತಾಯಿಯನ್ನು ಬಿಟ್ಟು ಹೋದ ಮಗ: ಕಿರುಗಾವಲಿಯಲ್ಲಿ ಮಾನವೀಯತೆಗೆ ಧಕ್ಕೆ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜನಮಾನಸ ವಿದ್ರಾವಕವಾಗುವ ರೀತಿಯ ಒಂದು ಘಟನೆ ಬೆಳಕಿಗೆ ಬಂದಿದೆ. ಮಗನ ಮೇಲಿನ…

12 hours ago