Sports

ಪಾಕಿಸ್ತಾನಿ ಕ್ರಿಕೆಟರ್ ನೊಂದಿಗೆ ಬೆತ್ತಲಾಗಿ ಮಲಗಿದ್ದಾಗ ಪತಿಯ ಕೈಗೆ ಸಿಕ್ಕಿಬಿದ್ದ ಗಾಯಕಿ ನೂರ್ ಜಹಾನ್..!

ಪಾಕಿಸ್ತಾನದ ಕ್ರಿಕೆಟ್ ಇತಿಹಾಸದಲ್ಲಿ ನಜರ್ ಮೊಹಮ್ಮದ್ ಹೆಸರು ಶಾಶ್ವತವಾಗಿದೆ. ಅವರು ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದರೂ, 1952ರಲ್ಲಿ ಭಾರತ ವಿರುದ್ಧ ಅಜೇಯ 124 ರನ್ ಗಳಿಸುವ ಮೂಲಕ ಪಾಕಿಸ್ತಾನದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಪಾಕಿಸ್ತಾನದ ಪ್ರಸಿದ್ಧ ಗಾಯಕಿ ನೂರ್ ಜಹಾನ್ ಜೊತೆಗಿನ ಸಂಬಂಧ ಅವರ ಕ್ರಿಕೆಟ್ ವೃತ್ತಿಗೆ ಕೊನೆ ಹಾಡಿತು ಎಂಬುದು ಕರಾಳ ಸತ್ಯ.

ನೂರ್ ಜಹಾನ್ ಮಾದಕ ಸೌಂದರ್ಯಕ್ಕೆ ಒಳಗಾದ ಕ್ರಿಕೆಟಿಗ!

ನೂರ್ ಜಹಾನ್ ಕೇವಲ ತನ್ನ ಗಾಯನದಿಂದಷ್ಟೇ ಅಲ್ಲ, ಸೌಂದರ್ಯದಿಂದಲೂ ಅನೇಕರನ್ನು ಆಕರ್ಷಿಸುತ್ತಿದ್ದಳು. ಆಕೆಯ ಮೋಹಕ್ಕೆ ಸಿಲುಕಿದವರಲ್ಲಿ ನಜರ್ ಮೊಹಮ್ಮದ್ ಕೂಡ ಒಬ್ಬರು. ಈ ಸಂಬಂಧ ನೂರ್ ಜಹಾನ್ ಸಹೋದರನಾಗಿದ್ದ ಸಂಗೀತ ನಿರ್ದೇಶಕ ಫಿರೋಜ್ ನಿಜಾಮಿ ಅವರ ಮೂಲಕ ಶುರುವಾಗಿತ್ತು. ಇಬ್ಬರೂ ತಮ್ಮ ಪ್ರೀತಿಯನ್ನು ಗುಪ್ತವಾಗಿಟ್ಟರೂ, ನೂರ್ ಜಹಾನ್ ಪತಿ ಶೌಕತ್ ಹುಸೇನ್ ರಿಜ್ವಿ ಅನುಮಾನಗೊಂಡಿದ್ದರು.

ಪೇಕಾಟದ ನಡುವೆಯೇ ಕ್ರಿಕೆಟ್ ವೃತ್ತಿಗೆ ಅಂತ್ಯ!

ಒಂದು ದಿನ ಶೌಕತ್ ಹುಸೇನ್, ನೂರ್ ಜಹಾನ್ ಮತ್ತು ನಜರ್ ಮೊಹಮ್ಮದ್ ಅವರನ್ನು ಮಲಗಿರುವ ಸ್ಥಿತಿಯಲ್ಲಿ ಹಿಡಿದುಬಿಟ್ಟರು. ಪೇಚಿಗೆ ಸಿಲುಕಿದ ನಜರ್, ಬಾಲ್ಕನಿಯಿಂದ ಹಾರಲು ಪ್ರಯತ್ನಿಸಿದಾಗ ತೋಳು ಮುರಿದು ಹೋಯಿತು. ಇದರ ಪರಿಣಾಮ, ಅವರ ಕ್ರಿಕೆಟ್ ವೃತ್ತಿಯೇ ಮುಕ್ತಾಯವಾಯಿತು.

ಭ್ರಷ್ಟರ ಬೇಟೆ

Recent Posts

ಮೋದಿ ಭೇಟಿ ಮುನ್ನ ಜಿಲೆಟಿನ್-ಟೈಮರ್ ಪತ್ತೆ! ಉಗ್ರ ಸಂಚೋ? ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಗೆ ಮುನ್ನವೇ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದ ಘಟನೆ ಹೊಸ ಆತಂಕಕ್ಕೆ…

23 hours ago

ಕಿರುತೆರೆ-ಬೆಳ್ಳಿತೆರೆಗೆ ಶಾಕ್‌: ನಟ ದಿಲೀಪ್‌ ರಾಜ್ ಹೃದಯಾಘಾತದಿಂದ ನಿಧನ

ಕನ್ನಡ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ, ನಿರ್ಮಾಪಕ ಮತ್ತು ಕಂಠದಾನ ಕಲಾವಿದ ದಿಲೀಪ್‌ ರಾಜ್…

1 day ago

ಭೂದಾಖಲೆಗಳ ನಕಲು ಶುಲ್ಕ ಪರಿಷ್ಕರಣೆ: ಸರ್ಕಾರದಿಂದ ಹೊಸ ಏಕರೂಪದ ದರ ಜಾರಿ

ಭೂಮಾಪನ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಮೂಲ ದಾಖಲೆಗಳ ನಕಲುಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಾದ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ವಿವಿಧ…

2 days ago

ಮದರಸಾದಿಂದ 24 ಮಕ್ಕಳು ಪರಾರಿ! ತುಮಕೂರಿನಲ್ಲಿ ಬಯಲಾಯ್ತು ಅಮಾನವೀಯ ಹಿಂಸೆ

ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ…

2 days ago

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

3 days ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

3 days ago