Sports

ಪಾಕಿಸ್ತಾನಿ ಕ್ರಿಕೆಟರ್ ನೊಂದಿಗೆ ಬೆತ್ತಲಾಗಿ ಮಲಗಿದ್ದಾಗ ಪತಿಯ ಕೈಗೆ ಸಿಕ್ಕಿಬಿದ್ದ ಗಾಯಕಿ ನೂರ್ ಜಹಾನ್..!

ಪಾಕಿಸ್ತಾನದ ಕ್ರಿಕೆಟ್ ಇತಿಹಾಸದಲ್ಲಿ ನಜರ್ ಮೊಹಮ್ಮದ್ ಹೆಸರು ಶಾಶ್ವತವಾಗಿದೆ. ಅವರು ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದರೂ, 1952ರಲ್ಲಿ ಭಾರತ ವಿರುದ್ಧ ಅಜೇಯ 124 ರನ್ ಗಳಿಸುವ ಮೂಲಕ ಪಾಕಿಸ್ತಾನದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಪಾಕಿಸ್ತಾನದ ಪ್ರಸಿದ್ಧ ಗಾಯಕಿ ನೂರ್ ಜಹಾನ್ ಜೊತೆಗಿನ ಸಂಬಂಧ ಅವರ ಕ್ರಿಕೆಟ್ ವೃತ್ತಿಗೆ ಕೊನೆ ಹಾಡಿತು ಎಂಬುದು ಕರಾಳ ಸತ್ಯ.

ನೂರ್ ಜಹಾನ್ ಮಾದಕ ಸೌಂದರ್ಯಕ್ಕೆ ಒಳಗಾದ ಕ್ರಿಕೆಟಿಗ!

ನೂರ್ ಜಹಾನ್ ಕೇವಲ ತನ್ನ ಗಾಯನದಿಂದಷ್ಟೇ ಅಲ್ಲ, ಸೌಂದರ್ಯದಿಂದಲೂ ಅನೇಕರನ್ನು ಆಕರ್ಷಿಸುತ್ತಿದ್ದಳು. ಆಕೆಯ ಮೋಹಕ್ಕೆ ಸಿಲುಕಿದವರಲ್ಲಿ ನಜರ್ ಮೊಹಮ್ಮದ್ ಕೂಡ ಒಬ್ಬರು. ಈ ಸಂಬಂಧ ನೂರ್ ಜಹಾನ್ ಸಹೋದರನಾಗಿದ್ದ ಸಂಗೀತ ನಿರ್ದೇಶಕ ಫಿರೋಜ್ ನಿಜಾಮಿ ಅವರ ಮೂಲಕ ಶುರುವಾಗಿತ್ತು. ಇಬ್ಬರೂ ತಮ್ಮ ಪ್ರೀತಿಯನ್ನು ಗುಪ್ತವಾಗಿಟ್ಟರೂ, ನೂರ್ ಜಹಾನ್ ಪತಿ ಶೌಕತ್ ಹುಸೇನ್ ರಿಜ್ವಿ ಅನುಮಾನಗೊಂಡಿದ್ದರು.

ಪೇಕಾಟದ ನಡುವೆಯೇ ಕ್ರಿಕೆಟ್ ವೃತ್ತಿಗೆ ಅಂತ್ಯ!

ಒಂದು ದಿನ ಶೌಕತ್ ಹುಸೇನ್, ನೂರ್ ಜಹಾನ್ ಮತ್ತು ನಜರ್ ಮೊಹಮ್ಮದ್ ಅವರನ್ನು ಮಲಗಿರುವ ಸ್ಥಿತಿಯಲ್ಲಿ ಹಿಡಿದುಬಿಟ್ಟರು. ಪೇಚಿಗೆ ಸಿಲುಕಿದ ನಜರ್, ಬಾಲ್ಕನಿಯಿಂದ ಹಾರಲು ಪ್ರಯತ್ನಿಸಿದಾಗ ತೋಳು ಮುರಿದು ಹೋಯಿತು. ಇದರ ಪರಿಣಾಮ, ಅವರ ಕ್ರಿಕೆಟ್ ವೃತ್ತಿಯೇ ಮುಕ್ತಾಯವಾಯಿತು.

ಭ್ರಷ್ಟರ ಬೇಟೆ

Recent Posts

ಶಿರಸಿಯಲ್ಲಿ ಹಾವು ಕಚ್ಚಿ ಬಾಲಕ ಸಾವು – ವೈದ್ಯರ ನಿರ್ಲಕ್ಷ್ಯದ ಆರೋಪ

ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಹಳ್ಳಿಯಲ್ಲಿ ಹಾವು ಕಚ್ಚಿದ ಪರಿಣಾಮ ಬಾಲಕ ಮೃತಪಟ್ಟ ಘಟನೆ ದುಃಖಕ್ಕೆ ಕಾರಣವಾಗಿದ್ದು, ಸರ್ಕಾರಿ ಆಸ್ಪತ್ರೆಯ…

14 minutes ago

ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ: ಮರಕ್ಕೆ ಬೈಕ್ ಡಿಕ್ಕಿ – ಯುವಕ ಸಾವು, ಸವಾರನ ಸ್ಥಿತಿ ಗಂಭೀರ

ಭಟ್ಕಳ: ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ…

15 minutes ago

ತುಮಕೂರು ಹೆದ್ದಾರಿಯಲ್ಲಿ ದಾರುಣ ಘಟನೆ: ಯುವತಿಗೆ ಚಾಕು ಇರಿದು ಪೆಟ್ರೋಲ್ ಬಾಂಬ್ ಸಿಡಿಸಿಕೊಂಡ ಪ್ರೇಮಿ ಸಾವು

ತುಮಕೂರು: ಪ್ರೇಮಿಗಳ ನಡುವಿನ ಮನಸ್ತಾಪ ಭೀಕರ ತಿರುವು ಪಡೆದುಕೊಂಡ ಪರಿಣಾಮ, ಯುವಕನೊಬ್ಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಕಾರಿನಲ್ಲೇ…

16 minutes ago

ಶೀಲಾ ಶಂಕಿಸಿ ಮಕ್ಕಳ ಎದುರೇ ತಾಯಿಯ ಹತ್ಯೆ: ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಧಾರವಾಡ: ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ ಪತಿಗೆ ಧಾರವಾಡದ ನಾಲ್ಕನೇ…

18 minutes ago

ಮೊಹರಂ ಮೆರವಣಿಗೆ ಟಾರ್ಗೆಟ್?: 14,900 ವಿಷಪೂರಿತ ಕ್ಯಾಪ್ಸೂಲ್‌ಗಳೊಂದಿಗೆ ಪುಣೆ ಉದ್ಯಮಿ ಬಂಧನ

ಮುಂಬೈ: ಮುಹರಂ ಮೆರವಣಿಗೆಯ ವೇಳೆ ಸಾರ್ವಜನಿಕರಿಗೆ ವಿಷಪ್ರಾಶನ ಮಾಡಿಸಲು ಸಂಚು ರೂಪಿಸಲಾಗಿದೆ ಎಂಬ ಶಂಕೆಯ ಮೇರೆಗೆ ಮುಂಬೈ ಪೊಲೀಸರು ಭಾರೀ…

19 minutes ago

ಜೆ.ಪಿ. ನಗರದಲ್ಲಿ ರೌಡಿಶೀಟರ್ ರಾಜುಬಾಯ್ ಭೀಕರ ಹತ್ಯೆ: ಜನಸಂದಣಿ ಮಧ್ಯೆ ದುಷ್ಕರ್ಮಿಗಳ ಅಟ್ಟಹಾಸ

ಬೆಂಗಳೂರು: ನಗರದ ಜೆ.ಪಿ. ನಗರದಲ್ಲಿ ಭಾನುವಾರ ಸಂಜೆ ರೌಡಿಶೀಟರ್ ರಾಜುಬಾಯ್ ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಸಾರ್ವಜನಿಕರ ಕಣ್ಣೆದುರೇ ಅಟ್ಟಾಡಿಸಿ ಭೀಕರವಾಗಿ…

20 minutes ago