Latest

ವಿವಾಹಿತೆಯೊಂದಿಗೆ ರಹಸ್ಯ ಬಾಂಧವ್ಯ: ಬಾಕ್ಸ್‌ನಲ್ಲಿ ಸಿಕ್ಕಿಬಿದ್ದ ಪ್ರೇಮಿ!

ಉತ್ತರ ಪ್ರದೇಶದ ಫತೇಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಾಹುತದಂತ ಘಟನೆಯೊಂದು ಬೆಳಕಿಗೆ ಬಂದಿದೆ. ತಡರಾತ್ರಿ ವಿವಾಹಿತ ಮಹಿಳೆಯೊಬ್ಬರ ಮನೆಗೆ ಬಂದು ಆಕೆಯೊಂದಿಗೆ ಗುಪ್ತವಾಗಿ ಕಾಲಕಳೆಯಲು ಪ್ರಯತ್ನಿಸಿದ ಪ್ರೇಮಿ, ಮನೆಯವರ ಕೈಗೆ ನಿರ್ವಸ್ತ್ರ ಸ್ಥಿತಿಯಲ್ಲಿ ಬಾಕ್ಸ್‌ನೊಳಗೆ ಸಿಕ್ಕಿಬಿದ್ದಿದ್ದು, ಈ ದೃಶ್ಯ  ವೈರಲ್ ಆಗಿದೆ.

ರಹಸ್ಯ ಭೇಟಿಗೆ ಆಹ್ವಾನ:

ಘಟನೆ ಭಾನುವಾರದ ತಡರಾತ್ರಿ ನಡೆದಿದೆ. ಮನೆ ಮನೆಯವರೆಲ್ಲಾ ಟೆರೆಸ್‌ನಲ್ಲಿ ಮಲಗಿದ್ದ ಸಮಯದಲ್ಲಿ, ಮಹಿಳೆ ತನ್ನ ಪ್ರೇಮಿಯನ್ನು ರಾತ್ರಿ 11:30ರ ಸುಮಾರಿಗೆ ಮನೆಗೆ ಬರುವಂತೆ ಕರೆಸಿದ್ದಾಳೆ. ಯುವಕ ಬರುವುದನ್ನು ಗಮನಿಸಿ, ಆಕೆ ಅವನನ್ನು ಯಾರು ಗಮನಿಸದ ರೀತಿಯಲ್ಲಿ ಮನೆಯೊಳಗೆ ಕರೆದುಕೊಂಡು ಹೋಗಿ ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿದ್ದಾಳೆ.

ಪತಿಯ ಅನುಮಾನ ಮತ್ತು ಬಂಧನ:

ಕೊಠಡಿಯಲ್ಲಿ ಯಾರು ಇಲ್ಲ ಎನ್ನುವ ಭಾವನೆಯಲ್ಲಿ ಬಾಗಿಲು ತಗ್ಗಿಸಿದ್ದ ದಂಪತಿ, ಕೆಲ ಸಮಯದ ಬಳಿಕ ಗೊಂದಲಕ್ಕೀಡಾಗುತ್ತಾರೆ. ಟೆರೆಸ್‌ನಿಂದ ಕೆಳಗೆ ಬಂದ ಪತಿಗೆ ಕೊಠಡಿಯಿಂದ ಪುರುಷ ಧ್ವನಿ ಕೇಳಿ ಬಂತು. ತಕ್ಷಣವೇ ಆತ ಮನೆಯ ಉಳಿದ ಸದಸ್ಯರನ್ನು ಕರೆಯುತ್ತಿದ್ದಾನೆ.

ಬಾಕ್ಸ್ ಒಳಗಿನ ಬೇಟೆ:

ಕುಟುಂಬಸ್ಥರ ಕಾಲುಚಪ್ಪು ಕೇಳಿ ಬಿದ್ದಿದಂತಾಗಿದ ಪ್ರೇಮಿಗಳು ಹೆದರಿಗೆಯಿಂದ ಏನು ಮಾಡಬೇಕೆಂಬುದನ್ನು ಅರ್ಥಮಾಡಿಕೊಳ್ಳಲಾಗದೆ, ಆ ಯುವಕ ಮನೆಯಲ್ಲೇ ಇದ್ದ ಉಕ್ಕಿನ ಬಾಕ್ಸ್‌ನೊಳಗೆ ಅಡಗಿ ಕುಳಿತಿದ್ದಾನೆ. ಬಾಗಿಲು ತೆರೆದ ಮಹಿಳೆಯ ಹಿತೈಷಿಗಳು ಮನೆಯೊಳಗೆ ಪ್ರವೇಶಿಸಿ ಹುಡುಕಾಟ ನಡೆಸಿದಾಗ, ಬಾಕ್ಸ್‌ನೊಳಗೆ ಅರೆ ಬಟ್ಟೆ ಉಟ್ಟ ಸ್ಥಿತಿಯಲ್ಲಿದ್ದ ಪ್ರೇಮಿಯನ್ನು ಪತ್ತೆ ಹಚ್ಚಿದ್ದಾರೆ.

ತೀರ್ವ ಪ್ರತಿಕ್ರಿಯೆ ಹಾಗೂ ಪೊಲೀಸರಿಗೆ ಒಪ್ಪಣೆ:

ಘಟನೆಯ ಕೋಪದಲ್ಲಿ ಬಿದ್ದ ಕುಟುಂಬಸ್ಥರು ಆತನನ್ನು ಥಳಿಸಿ ಕಟ್ಟಿಹಾಕಿದ ನಂತರ, ಯುವಕ ಕ್ಷಮೆ ಕೇಳಿದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಗ್ರಾಮದ ಜನರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

nazeer ahamad

Recent Posts

ಮನೆ ಬಳಕೆಗೆ ಸಿಗದ ಗೃಹಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ , ಅಧಿಕಾರಿಗಳ ನಿರ್ಲಕ್ಷ್ಯ

ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…

3 hours ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

8 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

8 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

8 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

8 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

9 hours ago