Latest

ವಿವಾಹಿತೆಯೊಂದಿಗೆ ರಹಸ್ಯ ಬಾಂಧವ್ಯ: ಬಾಕ್ಸ್‌ನಲ್ಲಿ ಸಿಕ್ಕಿಬಿದ್ದ ಪ್ರೇಮಿ!

ಉತ್ತರ ಪ್ರದೇಶದ ಫತೇಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಾಹುತದಂತ ಘಟನೆಯೊಂದು ಬೆಳಕಿಗೆ ಬಂದಿದೆ. ತಡರಾತ್ರಿ ವಿವಾಹಿತ ಮಹಿಳೆಯೊಬ್ಬರ ಮನೆಗೆ ಬಂದು ಆಕೆಯೊಂದಿಗೆ ಗುಪ್ತವಾಗಿ ಕಾಲಕಳೆಯಲು ಪ್ರಯತ್ನಿಸಿದ ಪ್ರೇಮಿ, ಮನೆಯವರ ಕೈಗೆ ನಿರ್ವಸ್ತ್ರ ಸ್ಥಿತಿಯಲ್ಲಿ ಬಾಕ್ಸ್‌ನೊಳಗೆ ಸಿಕ್ಕಿಬಿದ್ದಿದ್ದು, ಈ ದೃಶ್ಯ  ವೈರಲ್ ಆಗಿದೆ.

ರಹಸ್ಯ ಭೇಟಿಗೆ ಆಹ್ವಾನ:

ಘಟನೆ ಭಾನುವಾರದ ತಡರಾತ್ರಿ ನಡೆದಿದೆ. ಮನೆ ಮನೆಯವರೆಲ್ಲಾ ಟೆರೆಸ್‌ನಲ್ಲಿ ಮಲಗಿದ್ದ ಸಮಯದಲ್ಲಿ, ಮಹಿಳೆ ತನ್ನ ಪ್ರೇಮಿಯನ್ನು ರಾತ್ರಿ 11:30ರ ಸುಮಾರಿಗೆ ಮನೆಗೆ ಬರುವಂತೆ ಕರೆಸಿದ್ದಾಳೆ. ಯುವಕ ಬರುವುದನ್ನು ಗಮನಿಸಿ, ಆಕೆ ಅವನನ್ನು ಯಾರು ಗಮನಿಸದ ರೀತಿಯಲ್ಲಿ ಮನೆಯೊಳಗೆ ಕರೆದುಕೊಂಡು ಹೋಗಿ ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿದ್ದಾಳೆ.

ಪತಿಯ ಅನುಮಾನ ಮತ್ತು ಬಂಧನ:

ಕೊಠಡಿಯಲ್ಲಿ ಯಾರು ಇಲ್ಲ ಎನ್ನುವ ಭಾವನೆಯಲ್ಲಿ ಬಾಗಿಲು ತಗ್ಗಿಸಿದ್ದ ದಂಪತಿ, ಕೆಲ ಸಮಯದ ಬಳಿಕ ಗೊಂದಲಕ್ಕೀಡಾಗುತ್ತಾರೆ. ಟೆರೆಸ್‌ನಿಂದ ಕೆಳಗೆ ಬಂದ ಪತಿಗೆ ಕೊಠಡಿಯಿಂದ ಪುರುಷ ಧ್ವನಿ ಕೇಳಿ ಬಂತು. ತಕ್ಷಣವೇ ಆತ ಮನೆಯ ಉಳಿದ ಸದಸ್ಯರನ್ನು ಕರೆಯುತ್ತಿದ್ದಾನೆ.

ಬಾಕ್ಸ್ ಒಳಗಿನ ಬೇಟೆ:

ಕುಟುಂಬಸ್ಥರ ಕಾಲುಚಪ್ಪು ಕೇಳಿ ಬಿದ್ದಿದಂತಾಗಿದ ಪ್ರೇಮಿಗಳು ಹೆದರಿಗೆಯಿಂದ ಏನು ಮಾಡಬೇಕೆಂಬುದನ್ನು ಅರ್ಥಮಾಡಿಕೊಳ್ಳಲಾಗದೆ, ಆ ಯುವಕ ಮನೆಯಲ್ಲೇ ಇದ್ದ ಉಕ್ಕಿನ ಬಾಕ್ಸ್‌ನೊಳಗೆ ಅಡಗಿ ಕುಳಿತಿದ್ದಾನೆ. ಬಾಗಿಲು ತೆರೆದ ಮಹಿಳೆಯ ಹಿತೈಷಿಗಳು ಮನೆಯೊಳಗೆ ಪ್ರವೇಶಿಸಿ ಹುಡುಕಾಟ ನಡೆಸಿದಾಗ, ಬಾಕ್ಸ್‌ನೊಳಗೆ ಅರೆ ಬಟ್ಟೆ ಉಟ್ಟ ಸ್ಥಿತಿಯಲ್ಲಿದ್ದ ಪ್ರೇಮಿಯನ್ನು ಪತ್ತೆ ಹಚ್ಚಿದ್ದಾರೆ.

ತೀರ್ವ ಪ್ರತಿಕ್ರಿಯೆ ಹಾಗೂ ಪೊಲೀಸರಿಗೆ ಒಪ್ಪಣೆ:

ಘಟನೆಯ ಕೋಪದಲ್ಲಿ ಬಿದ್ದ ಕುಟುಂಬಸ್ಥರು ಆತನನ್ನು ಥಳಿಸಿ ಕಟ್ಟಿಹಾಕಿದ ನಂತರ, ಯುವಕ ಕ್ಷಮೆ ಕೇಳಿದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಗ್ರಾಮದ ಜನರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

nazeer ahamad

Recent Posts

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

21 hours ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

21 hours ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

21 hours ago

ಚನ್ನಪೇಟೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವು: ಮೂತ್ರ ವಿಸರ್ಜನೆ ವೇಳೆ ದುರ್ಘಟನೆ

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…

21 hours ago

ಹಾನಗಲ್ ಸಿಪಿಐ ಅಮಾನತುa: ಪ್ರಭಾವಿಯ ಲೋಕೇಷನ್ ಬಯಲು ಮಾಡಿದ್ದ ಆರೋಪ

ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…

21 hours ago

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

2 days ago