Categories: CrimeLatest

ಪ್ರಯಾಣದ ವೇಳೆ ಯುವತಿಗೆ ಲೈಂಗಿಕ ಕಿರುಕುಳ: ರಾಪಿಡೊ ಚಾಲಕ ಅಂದರ್..!

ಬೆಂಗಳೂರು: ಆನ್‌ಲೈನ್ ಬೈಕ್ ಟ್ಯಾಕ್ಸಿ ಸೇವೆಯಾದ ರಾಪಿಡೋ ಮೂಲಕ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೈಕ್ ಚಾಲಕನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೊಹಮ್ಮದ್ ಖಾಜಾ ಎಂದು ಗುರುತಿಸಲಾಗಿದೆ. ಯುವತಿ ಬಿ.ಟಿ.ಎಂ ಲೇಔಟ್‌ನಿಂದ ಇಂದಿರಾನಗರಕ್ಕೆ ತೆರಳಲು ರಾಪಿಡೋ ಸೇವೆಯನ್ನು ಬುಕ್ ಮಾಡಿದ್ದಳು. ಈ ವೇಳೆ ಪ್ರಯಾಣದ ಅವಧಿಯಲ್ಲೇ ಚಾಲಕ ಅಸಭ್ಯವಾಗಿ ವರ್ತಿಸಿ, ಯುವತಿಯ ದೇಹಕ್ಕೆ ಅನಾಚಾರವಾಗಿ ಸ್ಪರ್ಶ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ಬಳಿಕ ಯುವತಿ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಭ್ರಷ್ಟರ ಬೇಟೆ

Recent Posts

ಹುಬ್ಬಳ್ಳಿ ಜಿಮ್ ಟ್ರೈನರ್ ಸಮೀರ್ ಕೇಸ್: ದೌರ್ಜನ್ಯ ಬಳಿಕ ಗರ್ಭಪಾತ ಮಾತ್ರೆಗೆ ಬಲವಂತ, ಶಾಕಿಂಗ್ ವಿಡಿಯೋ ಬಹಿರಂಗ

ಹುಬ್ಬಳ್ಳಿ ನಗರವನ್ನು ಬೆಚ್ಚಿಬೀಳಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಟ್ರೈನರ್ ಸಮೀರ್‌ನ ಕರಾಳ ಕೃತ್ಯಗಳು ಹಂತ ಹಂತವಾಗಿ ಬಹಿರಂಗವಾಗುತ್ತಿವೆ.…

13 hours ago

ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಭರತ್ ತಾಳಿಕೋಟಿ ನಾಟಕಕ್ಕೆ ಭರ್ಜರಿ ಜಯ: 30 ದಿನದಲ್ಲಿ 1 ಕೋಟಿ ಸಂಗ್ರಹ

ಉತ್ತರ ಕರ್ನಾಟಕ ಅಂದಾಗ ನೆನಪಾಗುವುದು ಅದರ ವಿಶೇಷ ಆಹಾರ, ಬಯಲು ಸೀಮೆಯ ಸುಂದರ ಪ್ರಕೃತಿ ಮತ್ತು ಮುಖ್ಯವಾಗಿ ಜೀವಂತವಾಗಿರುವ ನಾಟಕ…

17 hours ago

ನೀರು ಕೇಳಿ ಮನೆಗೆ ನುಗ್ಗಿದ ಕಿರಾತಕ: ಮಹಿಳೆಯ ಮೇಲೆ ಅತ್ಯಾಚಾರ..!

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ಸಮಾಜವೇ ತಲೆತಗ್ಗಿಸುವಂತಹ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 2ರಂದು ಸಂಜೆ, ಸರ್ಕಾರಿ…

1 day ago

ಹುಬ್ಬಳ್ಳಿ ಮುಸ್ಲಿಂ ಜಿಮ್ ಟ್ರೈನರ್ ನಿಂದ ಹಿಂದೂ ಯುವತಿಯರೇ ಟಾರ್ಗೆಟ್..!

ಹುಬ್ಬಳ್ಳಿಯಲ್ಲಿ ಮುಸ್ಲಿಂ ಜಿಮ್ ಟ್ರೈನರ್ ವಿರುದ್ಧ ಹಿಂದೂ ಯುವತಿಯರೊಂದಿಗೆ ‘ಲವ್ ಜಿಹಾದ್’ ನಡೆಸಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಎರಡು…

1 day ago

ಹಣದ ಹಂಚಿಕೆ ಗಲಾಟೆ ಕೊಲೆಯಲ್ಲಿ ಅಂತ್ಯ: ಪತ್ನಿಯನ್ನು ತುಳಿದು ಹತ್ಯೆಗೈದ ಪತಿ..!

ರಾಜಧಾನಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ಕ್ಷುಲ್ಲಕ ವಿಚಾರದಿಂದ ಆರಂಭವಾದ ದಂಪತಿಗಳ ಜಗಳ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿರುವ…

2 days ago

ಹಳಿಯಾಳ ಸಬ್ ಜೈಲ್‌ನಲ್ಲಿ ₹60 ಸಾವಿರ ಲಂಚ ಬೇಡಿಕೆ ಆರೋಪ: ಲೋಕಾಯುಕ್ತ ದಾಳಿ, ಜೈಲರ್ ವಿರುದ್ಧ ತನಿಖೆ

ಹಳಿಯಾಳ ತಾಲೂಕಿನ ಉಪ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈಲರ್ ವಿರುದ್ಧ ಲಂಚ ಬೇಡಿಕೆಯ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ…

2 days ago