Latest

ಮನವಿ ನೀಡಿ ವರ್ಷಗಳೇ ಕಳೆದರೂ ರೈತರಿಗೆ ಕಿಮ್ಮತ್ತು ಕೊಡದ ಅಧಿಕಾರಿಗಳು.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನಲ್ಲಿ ಎಲ್ಲಾ ರೈತರಿಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕೃಷಿ ಇಲಾಖೆ ರಾಯಬಾಗ ಹಾಗೂ ಕುಡಚಿ ಸಂಪರ್ಕ ಕೇಂದ್ರಕ್ಕೆ ಹಣ ನೀಡದೆ ಇದ್ದ ಈ ಸರಕಾರ ರೈತರನ್ನು 10 ರಿಂದ 20 ವರ್ಷ ಗಂಟಲೆ ಇವತ್ತ ಬಾ ನಾಳೆ ಬಾ ಎಂದು ಅಲೆದಾಡುಸುತ್ತಾರೆ.

ಈ ಅಧಿಕಾರಗಳಿಗೆ ಬಡ ರೈತರಿಗೆ ಮನಸು ಬರುತ್ತಿಲ್ಲವೇ ಸರಕಾರದವರು ಇವರಿಗೆ ಶ್ರೀಮಂತರ ಮಾತ್ರ ನೀಡುವಂತೆ ಆದೇಶ ಮಾಡಿದ್ದಾರೆನಾ! ಡಬ್ಬಾಳಿಕೆ ಬಗ್ಗಿ ಅವರಿಗೆ ಮಾತ್ರ ನೀಡುತ್ತಾರರೇ ಈ ಅಧಿಕಾರಿಗಳು,ಕೆಲವು ರೈತರು ಬಡವರು ಈ ಇಲಾಖೆಯಿಂದ ಯಂತ್ರ ಪಡೆಯಲು ಹಿಂದಕ್ಕೆ ಸರಿತ್ತಾರೆ ಏಕೆಂದರೆ ಈ ಅಧಿಕಾರಿಗಳು ನೀಡುವ ಕಾಟಕ್ಕೆ ಬೇಸರಗೊಂಡಿದ್ದಾರೆ ಇಲ್ಲಿಯ ರೈತರು ಸರಕಾರದವರು ರೈತರ ಹೊಲಕ್ಕೆ ಅನುಕೂಲವಾಗಲು ರೋಟರ ರೈತರಿಗೆ ಮಿತ್ರ ದನಗಳಿಗೆ ಮೇವು ಕತ್ತರಿಸುವ ಸಾಮಗ್ರಿಗಳು ಮತ್ತು ರೈತರ ಬೆಳೆಗೆ ಔಷದಿ, ರಸಗೋಬರ ಮುಂತಾದ ಹಾಗೂ ಸ್ಪಿಂಕ್ಲರ್ ಸೌಲಭ್ಯಗಳು ನೀಡುತ್ತಾ ಬಂದಿದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಎಲ್ಲಾ ಜನಾಂಗದವರಿಗೆ ರೈತರಿಗೆ ಸಂಬಂಧಪಟ್ಟ ಅಧಿಕಾರಿಗಳು 2016 ರಿಂದ 2023 ವರಗೆ 8,9 ವರ್ಷ ಆದರೂ ಕೂಡ ಯಮನಪ್ಪ ಮಾಂಗ ಅವರಿಗೆ ಸಿಗಬೇಕಾದ ಮೇವು ಕತ್ತರಿಸುವ ಯಂತ್ರ ಬೇಕೆಂದು ಅರ್ಜಿ ಕೃಷಿ ಇಲಾಖೆ ಸಲ್ಲಿಸಿರುತ್ತಾನೆ.

ಈ ರೈತನಿಗೆ ಖಾಸಗಿ ಅಂಗಡಿ ಕೊಂಡು ಕೊಳಲು ಈತನಲ್ಲಿ ಹಣ ವಿಲ್ಲಾ.ಸರಕಾರದಿಂದ ಸಬ್ಬಸೀಡಿ ಇದೆಂದು ಅರ್ಜಿ ಸಲ್ಲಿಸಿದರೆ ಈ ಬೇಡಿಕೆಯನ್ನು ಈ ಅಧಿಕಾರಿಗಳು ರೈತರಿಗೆ ಸರಿಯಾದ ಸಮಯಕ್ಕೆ ಬಡವರಿಗೆ ಯಂತ್ರೋಪಕರಣ ನೀಡದೆ ಇರುವ ಈ ಅಧಿಕಾರಿಗಳು. ಅಧಿಕಾರಿಗಳು ಮಾಡುವುದು ಎಷ್ಟು ಸರಿ! ರೈತರ ಅನ್ಯಾಯ ಕೊನೆಯಿಲ್ಲವ್ವಾ? ಇನ್ನು ಎಷ್ಟು ವರ್ಷ ಯಂತ್ರ ಪಡೆಯಲು ಕಾಯಬೇಕೆ ಈ ರೈತ ? ಸರಕಾರದವರು ರೈತನಿಗೆ ಇದೇ ತರಹನಾ, ರೈತ ಈ ದೇಶದ ಹೀರೊ ಎಂದು ಕರೆಯುತ್ತಾರೆ ಹೆಸರಿಗೆ ಮಾತ್ರ.

ಅಧಿಕಾರಿಗಳ ವಿಚಾರಿಸಿದಾಗ ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ ಇನ್ನು ನಿಮ್ಮ ನಂಬರ ಬಂದಿಲ್ಲ ನಿಮ್ಮ ನಂಬರ ಬಂದ ಮೇಲೆ ಕೊಡುತ್ತೀವೆ ಅಂತ ಹರಕೆ ಉತ್ತರ ಕೊಡುತ್ತಿದ್ದಾರೆ ಡಬ್ಬಲ್ ಇಂಜಿನ್ ಸರಕಾರವು ಈ
ಅಧಿಕಾರಿಗಳು ಹೇಳುವ ಪ್ರಕಾರ 10 ವರ್ಷ ಹಣ ನೀಡಿಲವೇ? ನಿಡಿದಾದರೂ ಈ ವ್ಯಕ್ತಿಗೆ ನೀಡಿಲವೇ? ರೈತರ ಅಸಹಾಯಕ ದುರುಪಯೋಗ ಪಡೆದುಕೊಂಡರ ಈ ಅಧಿಕಾರಿಗಳು. ಅಧಿಕಾರಿಗಳು ತಮ್ಮ ಸಂಬಂದಿಗಳಿಗೆ ಮತ್ತು ಜಾತಿ ಆಧಾರಿತ ಯಂತ್ರಗಳನ್ನು ಕೊಡುತ್ತಾರೆಂಬ ಆರೋಪ ಕೇಳಿಬತ್ತವೆ. ಈ ಎಲ್ಲ ಕೇಳಿದಾಗ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮತ್ತು ಸರಕಾರ ಅಧಿಕಾರ ಸರ್ವಾದಿಕಾರದಿಂದ ನಡೆದು ಕೊಂಡಿದು ನಮ್ಮಗೆ ಎದ್ದು ಕಾಣುತ್ತದೆ.

ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಜಿಯ ಅವರ ಯೋಜನೆ ಪಿ ಎಮ್ ಕಿಸಾನ್ ಯೋಜನೆಯ ಬಗ್ಗೆ ಕೇಳಿದಾಗ ರೈತರು ಕೃಷಿ ಇಲಾಖೆ ಕಂಪ್ಯೂಟರ್ ಆಪರೇಟರಗಳು ಸೈಟ್ ಬಿಜಿ ಇದೇ ಎಂದು ಹೇಳುತ್ತಾರೆ ಯಾವಾಗ ಚಾಲೋ ಆಗುತ್ತೆ ಸರ ಎಂದು ಕೇಳಿದಾಗ ಅವರು ಒಂದು ವಾರ ಬಿಟು ಬಾ ನಾಳೆ ಬಾ ಎಂದು ಅಲೆದಾಡಿಸುತ್ತಾರೆ ಮತ್ತು ರೈತರು ಕಿಸಾನ್ ಯೋಜನೆ ಹೊಸ ಅರ್ಜಿ ಹಾಕಲ್ಲು ಬಂದರಿಂದ ರೂ100 ತಗೆದು ಕೊಳುತ್ತಾರೆ.

ವರದಿ: ರಮೇಶ್ ಯಮನಪ್ಪ

ಭ್ರಷ್ಟರ ಬೇಟೆ

Recent Posts

“ಶೇ.100ಫಲಿತಾಂಶದ ನಾಟಕದ ಹಿಂದೆ ಸುಳ್ಳು ಆಟ: ಖಾಸಗಿ ಶಾಲೆಗಳ ಮೂಲಕ ಸರ್ಕಾರಿ ಶಾಲೆಗಳ ದುರ್ಬಳಕೆ”

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದಿಲ್ಲ ಎಂಬ ಮಾತು ಹಳೆಯದು. ಆದರೆ ಇದೀಗ ಈ ಹಿನ್ನೆಲೆಯಲ್ಲಿಯೇ ಭಾರೀ…

6 hours ago

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

21 hours ago

ಒನ್‌ವೇ ಉಲ್ಲಂಘನೆ ಪ್ರಶ್ನಿಸಿದ ಡಿಸಿಗೆ, ಬೈಕ್ ಸವಾರನ ಅವಾಜ್: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ

ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್‌ವೇ ರಸ್ತೆ ಉಲ್ಲಂಘಿಸಿ ಬಂದ…

22 hours ago

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

2 days ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

2 days ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

2 days ago