ನವನಗರ : ವಾಣಿಜ್ಯನಗರಿ ಹಬ್ಬಳ್ಳಿಯ ಅವಿಭಾಜ್ಯಗಳು ಅಂಗವಾಗಿರುವ ನವನಗರ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಬರುವ ಗಾಮನಗಟ್ಟಿ ಗ್ರಾಮದ ಸಾವಂತನವರ ಹಾಗೂ ದೇಸಾಯಿನಗರ ಪ್ಲಾಟಗಳಲ್ಲಿ ಸುಮಾರು ಹದಿನೈದು ದಿನಗಳಿಂದ ಕುಡಿಯುವ ನೀರು, ದಿನಬಳಕೆಯ ನೀರು ಇಲ್ಲದೆ ಸಾರ್ವಜನಿಕರು ಧನಕರುಗಳು ಮತ್ತು ಕುಡಿಯಲು ನೀರು ಇಲ್ಲದೆ ಪರದಾಡುತ್ತಿದ್ದಾರೆ. ಸಂಬಂದಿಸಿದ ಜಲಮಂಡಳ್ಳಿ ಅಧಿಕಾರಿಗಳು ಇತ್ತ ಗಮನಹರಸುತ್ತಿಲ್ಲ .ವಾಟರ ಮೆನ್ ನ್ನು ವಿಚಾರಸಿದರೆ ತನಗೆ ಸಂಬಂದವಿಲ್ಲದಂತೆ ವರ್ತಿಸುತ್ತಿದ್ದಾನೆ. ಸ್ಥಳಿಯ ಕಾರ್ಪೊರೇಟ್ ಕೂಡಾ ಇತ್ತ ಕ್ಯಾರೆಎನ್ನುತ್ತಿಲ್ಲ. ಎಂದು ಸ್ಥಳಿಯರು ರಸ್ತೆ ಬಂದುಮಾಡಿ ಧರಣಿ ನಿರತರಾಗಿದ್ದಾರೆ .ಜಲಮಂಡಳಿಯ ಈ ನಾಲಾಯಕ ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ. ಇವರಿಗೆ ಮನುಷ್ಯತ್ವವೇ ಇಲ್ವಾ.. ದಿನನಿತ್ಯದ ಬಳಕೆಗೆ ನೀರು ಜೀವಾಳವಾಗಿರುವಾಗ ಈ ರೀತಿ ಜಲಮಂಡಳಿಯ ಬೆಜವಾಬ್ದಾರಿತನ ಎಷ್ಟರ ಮಟ್ಟಿಗೆ ಸರಿ.
ವರದಿ: ಚರಂತಯ್ಯ ಹಿರೇಮಠ.
ಬೆಳಗಾವಿ: ಮೂರು ದಶಕಗಳ ಹಿಂದಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿವೃತ್ತವಾಗಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಜೈಲು ಸೇರುವ ಅಪರೂಪದ ಪ್ರಕರಣ…
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದಿಲ್ಲ ಎಂಬ ಮಾತು ಹಳೆಯದು. ಆದರೆ ಇದೀಗ ಈ ಹಿನ್ನೆಲೆಯಲ್ಲಿಯೇ ಭಾರೀ…
ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…
ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್ವೇ ರಸ್ತೆ ಉಲ್ಲಂಘಿಸಿ ಬಂದ…
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…