ನವನಗರ : ವಾಣಿಜ್ಯನಗರಿ ಹಬ್ಬಳ್ಳಿಯ ಅವಿಭಾಜ್ಯಗಳು ಅಂಗವಾಗಿರುವ ನವನಗರ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಬರುವ ಗಾಮನಗಟ್ಟಿ ಗ್ರಾಮದ ಸಾವಂತನವರ ಹಾಗೂ ದೇಸಾಯಿನಗರ ಪ್ಲಾಟಗಳಲ್ಲಿ ಸುಮಾರು ಹದಿನೈದು ದಿನಗಳಿಂದ ಕುಡಿಯುವ ನೀರು, ದಿನಬಳಕೆಯ ನೀರು ಇಲ್ಲದೆ ಸಾರ್ವಜನಿಕರು ಧನಕರುಗಳು ಮತ್ತು ಕುಡಿಯಲು ನೀರು ಇಲ್ಲದೆ ಪರದಾಡುತ್ತಿದ್ದಾರೆ. ಸಂಬಂದಿಸಿದ ಜಲಮಂಡಳ್ಳಿ ಅಧಿಕಾರಿಗಳು ಇತ್ತ ಗಮನಹರಸುತ್ತಿಲ್ಲ .ವಾಟರ ಮೆನ್ ನ್ನು ವಿಚಾರಸಿದರೆ ತನಗೆ ಸಂಬಂದವಿಲ್ಲದಂತೆ ವರ್ತಿಸುತ್ತಿದ್ದಾನೆ. ಸ್ಥಳಿಯ ಕಾರ್ಪೊರೇಟ್ ಕೂಡಾ ಇತ್ತ ಕ್ಯಾರೆಎನ್ನುತ್ತಿಲ್ಲ. ಎಂದು ಸ್ಥಳಿಯರು ರಸ್ತೆ ಬಂದುಮಾಡಿ ಧರಣಿ ನಿರತರಾಗಿದ್ದಾರೆ .ಜಲಮಂಡಳಿಯ ಈ ನಾಲಾಯಕ ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ. ಇವರಿಗೆ ಮನುಷ್ಯತ್ವವೇ ಇಲ್ವಾ.. ದಿನನಿತ್ಯದ ಬಳಕೆಗೆ ನೀರು ಜೀವಾಳವಾಗಿರುವಾಗ ಈ ರೀತಿ ಜಲಮಂಡಳಿಯ ಬೆಜವಾಬ್ದಾರಿತನ ಎಷ್ಟರ ಮಟ್ಟಿಗೆ ಸರಿ.
ವರದಿ: ಚರಂತಯ್ಯ ಹಿರೇಮಠ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…