Latest

ಇಬ್ಬರನ್ನು ಪ್ರೀತಿಸಿ ಒಬ್ಬನಿಗೆ ಚಟ ಕಟ್ಟಿ; ಮತ್ತೊಬ್ಬನೊಂದಿಗೆ ಜೈಲು ಪಾಲಾದಳು.

ಬೆಂಗಳೂರಿನ ವಿಕಾಸ್ ಹಾಗು ಪ್ರತಿಭಾ ಇಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಪ್ರೀತಿ ಅತಿಯಾದಾಗ ಸಹಜವಾಗಿ ತನ್ನ ವ್ಯಾಪ್ತಿ ಮೀರಿ ಇಬ್ಬರ ಮದ್ಯೆ ಏನು ನಡೆಯಬೇಕು ಎಲ್ಲವು ನಡೆದಿದೆ.
ಎಲ್ಲಾ ಪ್ರೇಮಿಗಳಂತೆ ನಮ್ಮ ಪ್ರೀತಿಯ ಪಯಣ ಚೆನ್ನಾಗಿ ಸಾಗುತ್ತಿದೆ ಅಂದುಕೊಂಡ ವಿಕಾಸನಿಗೆ ಮುಂದೆ ತಾನು ಪ್ರೀತಿಸಿದ ತನ್ನ ಪ್ರೇಯಸಿಯೇ ನನಗೆ ಮರಣ ಶಾಸನ ಬರೆಯುತ್ತಾಳೆ ಎಂಬುದರ ಬಗ್ಗೆ ಎಳ್ಳಷ್ಟೂ ಸುಳಿವಿರಲಿಲ್ಲ.

ಮುಂದೆ ನಡೆದಿದ್ದೇಲ್ಲವೂ ದುರಂತ ಕತೆ.

ದಿನ ಕಳೆದಂತೆ ವಿಕಾಸ್ ಮತ್ತು ಪ್ರತಿಭಾ ಪ್ರೀತಿ ಮಧ್ಯೆ ಬಿರುಕು ಮೂಡಲು ಆರಂಭವಾಯಿತು.

ಅಷ್ಟಕ್ಕೂ ಇವರಿಬ್ಬರ ಪ್ರೀತಿಗೆ ವಿಲನ್ ನಂತೆ ಬಂದಿದ್ದು ಸುಶೀಲ್ ಎಂಬ ವ್ಯಕ್ತಿ.

ಹೆಣ್ಣುಮಾಯೇ ಹೊನ್ನು ಮಾಯೆ ಎಂಬಂತೆ
ಪ್ರತಿಭಾ ವಿಕಾಸನಿಗೆ ಯಾಮಾರಿಸಿ ಸುಶೀಲ ಎಂಬಾತನ ಜೊತೆ ಸದ್ದಿಲ್ಲದೇ ಸಂಘ ಬೆಳಸಿದ್ದಳು.
ಪ್ರೀತಿ ಹೆಸರಲ್ಲಿ ಇಬ್ಬರನ್ನು ಬುಟ್ಟಿಗೆ ಬೀಳಿಸಿಕೊಂಡು ಒಬ್ಬನಿಗೆ ಮಂಚದ ಸುಖ ನೀಡುತ್ತಾ ಮತ್ತೊಮ್ಮೆನಿಗೆ ಮಸಣದ ಹಾದಿ ತೋರಿಸುವ ಹಾದರಗಿತ್ತಿ ಪ್ರತಿಭಾಳ ನೌಟಂಕಿ ಆಟ ವಿಕಾಸ ನಿಗೂ ತಿಳಿಯಿತು.
ಪಾಪ ಪ್ರೀತಿ ಆಚೇಗಿನ ಆಟದಲ್ಲಿ ಇನ್ನು ಪಕ್ವತೆ ಹೊಂದಿರದ ಈ ವಿಕಾಸ್ ಮಾತ್ರ ಇವಳ ಕಳ್ಳಾಟಕ್ಕೆ ಬುದ್ದಿವಾದ ಹೇಳುವ ಮೂಲಕ ಬ್ರೇಕ್ ಹಾಕಲು ಮುಂದಾಗಿದ್ದಾನೆ.
ಅದರಂತೆ ಪ್ರತಿಭಾ ಳಿಗೆ ಸುಶೀಲನ ಸ್ನೇಹ ತೋರಿಯುವಂತೆ ನೀತಿ ಪಾಠ ಹೇಳಿದ್ದಾನೆ ಇಷ್ಟಕ್ಕೂ ನನ್ನ ಮಾತುಕೇಳದೆ ಹೋದರೆ ನಾನು ನಿನ್ನ ಜೊತೆ ನಡೆಸಿದ ಏಕಾಂತ ಸೇವೆಯ
ವಿಡಿಯೋ ವನ್ನು ಹೊರ ಜಗತ್ತಿಗೆ ಹರಿಬಿಡುವ ಎಚ್ಚರಿಕೆ ಕೂಡ ನೀಡಿದ್ದನು.

ಆದರೆ ವಿಕಾಸನ ಬುದ್ದಿವಾದದ ಬೆದರಿಕೆ ಬಗ್ಗದ ಪ್ರತಿಭಾ ಸುಶೀಲನ ಜೊತೆ ಲವ್ವಿ ಡವ್ವಿ ಮುಂದುವರೆಸಿದ್ದಾಳೆ.
ಇದರಿಂದ ಕೋಪಗೊಂಡ ವೈದ್ಯ ವಿಕಾಸ್ ಪ್ರತಿಭಾಳ ಜೊತೆ ಆಟವಾಡಿದ್ದ ರತಿಕ್ರೀಡೆಯ ಟ್ರೈಲರ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.

ಇದರಿಂದ ಕೆರಳಿದ ಪಡ್ಡೆ ಹುಡುಗಿ ಪ್ರತಿಭಾ ತನ್ನ ಎರಡನೇ ಪ್ರಿಯಕರ ಸುಶೀಲ ಜೊತೆ ಸೇರಿ ಮೊದಲ ಪ್ರಿಯತಮ ವಿಕಾಸ್ ನಿಗೆ ಯಮಲೋಕಕ್ಕೆ ಕಳುಹಿಸಲು ಸ್ಕೆಚ್ ಹಾಕಿ ಮುಹೂರ್ತ ಫಿಕ್ಸ್ ಮಾಡಿದಳು.

ಎಲ್ಲವೂ ಮೊದಲೇ ಅಂದುಕೊಂಡ ಪ್ಲಾನಿಂಗ್ ನಂತೆ ಕಿಲಾಡಿ ಹೆಂಗಸು ಪ್ರತಿಭಾ ಮಾತನಾಡಬೇಕು ಎಂದು ಹೇಳಿ ವಿಕಾಸ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಮನೆಯಲ್ಲಿ ವಿಕಾಸ್ ನನ್ನು ಕೂಡಿಹಾಕಿ ಪ್ರತಿಭಾ ಇವಳ ಪ್ರಿಯಕರ ಸುಶೀಲ್ ಸಹಚರರು ಸೇರಿಕೊಂಡು ಮನೋಸೋ ಇಚ್ಛೆ ತಳಿಸಿ ಚನ್ನಾಗಿ ಡ್ರಿಲಿಂಗ್ ಮಾಡಿದ್ದಾರೆ.
ನಾಲ್ವರು ನೀಡಿದ ಗುದ್ದಿಗೆ ಪ್ರತಿಭಾ ಳ ಮನೆಯಲ್ಲೆ ವೈದ್ಯ ವಿಕಾಸನ ಪ್ರಾಣಪಕ್ಷಿ ಹಾರಿಹೋಗಿ ಪರಮಾತ್ಮ ಪಾದ ಸೇರಿಕೊಂಡಿದೆ.

ಇನ್ನು ಡಬಲ್ ಡ್ರೈವರ್ ಗಳ ಲೈಫ್ ಜೊತೆ ಆಟವಾಡಿ ಓರ್ವ ನ ಪ್ರಾಣ ತೆಗೆದ 420 ಪ್ರತಿಭಾ ಹಾಗು ಪ್ರಿಯಕರ ಸುಶೀಲ್ ಮತ್ತು ಆತನ ಸಹಚರರಾದ ಗೌತಮ್, ಸೂರ್ಯ ಎಂಬ ಆರೋಪಿಗಳನ್ನ ಬಂಧಿಸಿರುವ ಬೇಗೂರು ಠಾಣೆ ಪೊಲೀಸ ರು ಕೊಲೆಗಾರ ಕಿರಾತಕರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡು ಸೂಕ್ತ ಸಾಕ್ಷ್ಯಧಾರಗಳನ್ನು ಕಲೆ ಹಾಕುತ್ತಿದ್ದಾರೆ.

ಭ್ರಷ್ಟರ ಬೇಟೆ

Recent Posts

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

4 hours ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

4 hours ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

4 hours ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

1 day ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

1 day ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

1 day ago