ಭ್ರಷ್ಟರ ಬೇಟೆ ವರದಿಗೆ ಎಚ್ಚೆತ್ತಕೊಂಡ ಪಿ.ಡಬ್ಲ್ಯೂ. ಡಿ. ಅಧಿಕಾರಿಗಳು. ಕಳೆದ ನವಂಬರ್ ತಿಂಗಳ 5ನೇ ತಾರೀಕು ಭ್ರಷ್ಟರ ಬೇಟೆ ಪತ್ರಿಕೆಯು ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ರಸ್ತೆ ಹದಗೆಟ್ಟಿರುವ ಕುರಿತು ವರದಿ ಮಾಡಿದ್ದು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿಗೆ ಮುಂದಾಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಹದಗೆಟ್ಟ ರಸ್ತೆಗಳು.

Related News

error: Content is protected !!