ಕುಂದಗೋಳ: ತಾಲೂಕಿನಾದ್ಯಂತ ಮಹಾಮಳೆಗೆ ರಸ್ತೆಗಳು, ಸೇತುವೆ ಗಳು ನೆಲಕಚ್ಚಿವೆ. ಅದರಂತೆಯೇ ತಾಲೂಕಿನ ವಿವಿಧೆಡೆ ಮನೆಗಳು ಕುಸಿದು ಜನಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿದ ಪರಿಣಾಮ ಯರಗುಪ್ಪಿ ಗ್ರಾಮದಲ್ಲಿ ಅಂದಾಜು ಪೈಕಿ 27 ಮನೆಗಳು ಧರೆಗುಳಿದವೆ. ಶಾಸಕಿ ಕುಸುಮಾವತಿ ಶಿವಳ್ಳಿ ಬೇಟೆ ನೀಡಿ. ಯರಗುಪ್ಪಿ ಗ್ರಾಮದ ಮೃತ್ಯುಂಜಯ್ಯ ಪ್ಲಾಟ್ ಉಮಚಗಿ ರಸ್ತೆ ಕೊಂಕಣ್ಣಕುರಹಟ್ಟಿ ರಸ್ತೆ, ಪರಿಶೀಲಿಸಿ ಅಧಿಕಾರಿಗಳಿಗೆ ಸಕತ್ ಕ್ಲಾಸ್ ತೆಗದಕೂಂಡರು. ಅಣ್ಣಿಗೇರಿ, ಉಮಚಗಿ ರಸ್ತೆ ರೈತರ ಗದ್ದೆಗಳಿಗೆ ಸಮರ್ಪಕ ಕಲ್ಪಿಸುವ ರಸ್ತೆ ಮಧ್ಯೆ ಸಿಡಿ ನಿರ್ಮಾಣ ಮಾಡಬೇಕು ಎಂದು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿ ಡಬ್ಲೂ ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಕಾಂಗ್ರೆಸ್ ಮುಖಂಡ ಅಡಿವೆಪ್ಪ ಶಿವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಮಾತನಾಡಿದ ಅವರು ಗ್ರಾಮದ ಹೊರವಲಯದ ಗಟಾರು ಸ್ವಚ್ಛತೆ, ಇಲ್ಲದೆ ಇರುವುದರಿಂದ ನೀರು ನುಗ್ಗಿ ಜಲವೃಂತಗೊಂಡಿದ್ದರು ತಾತ್ಕಾಲಿಕವಾಗಿ ಸರಿಪಡಿಸಿದೆ, ಮೃತ್ಯುಂಜಯ್ಯ ನಗರಕ್ಕೆ ನೀರು ಹರಿದು ಬಂದು ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ಕುಂಬಾರ ಓಣಿಯ ಹಲವು ಭಾಗಗಳಲ್ಲಿ ಸರ್ಮಪಕ ರಸ್ತೆ, ಇಲ್ಲದೇ ಇರುವುದು ನಿನ್ನ ಗಮನಕ್ಕೆ ಬಂದಿಲ್ಲಾವ? ಸರಕಾರಿ ಉರ್ದು ಶಾಲೆಗಳಲ್ಲಿ ನೀರು ನಿಂತರು ಗಮನ ಕೂಡದೇ ಬೇಜವಾಬ್ದಾರಿತನ ತೋರಿಸೋದು ಎಷ್ಟರಮಟ್ಟಿಗೆ ಸರಿ? ಎಂದು ಪಿಡಿಒ ಅವರಿಗೆ ತರಾಟೆಗೆ ತಗೊಂಡುರು.
ಇದೇ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರ ಆಶೋಕ ಶಿಗ್ಗಾಂವಿ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ರಾಜೇಶ ಕಿತ್ತೂರ ಇತರದ್ದಿರು
ವರದಿ: ಶಾನು ಯಲಿಗಾರ
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…
ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…
ಹಾವೇರಿ: ಹಾನಗಲ್ ಸರ್ಕಲ್ ಇನ್ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…