Latest

ಅನಿಲ ಸೋರಿಕೆ ವಿಪತ್ತು: ಬೆಂಕಿಯಲ್ಲಿ ಪಾರಾದ ದಂಪತಿಯ ವಿಡಿಯೋ ವೈರಲ್

ಎಲ್ಪಿಜಿ ಅನಿಲ ಸೋರಿಕೆಯ ಪರಿಣಾಮವಾಗಿ ಮನೆಮಧ್ಯೆ ಆಕಸ್ಮಿಕವಾಗಿ ಬೆಂಕಿ ಹಬ್ಬಿದ ಭೀಕರ ಘಟನೆಗೆ ಸಂಬಂಧಿಸಿದ ದೃಶ್ಯಗಳು ಭಾರೀವಾಗಿ ಹರಿದಾಡುತ್ತಿವೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿರುವ ಘಟನೆ ಸ್ಥಳ ಸ್ಪಷ್ಟವಾಗದಿದ್ದರೂ, ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ಮನೆಯೊಳಗೆ ಅನಿಲದ ಬಿಸಿಲು ತುಂಬಿಕೊಂಡು ತಕ್ಷಣವೇ ಭಾರೀ ಬೆಂಕಿ ಸಿಡಿದ ಕ್ಷಣಗಳು ಸ್ಪಷ್ಟವಾಗಿ ಕಂಡು ಬರುತ್ತವೆ. ಈ ಬೆಂಕಿಯ ನಡುಗಟ್ಟಿದ ಕ್ಷಣದಲ್ಲಿ ಮನೆಯಲ್ಲಿದ್ದ ಮಧ್ಯವಯಸ್ಕ ದಂಪತಿಗಳು ನಿಜಕ್ಕೂ ಪವಾಡದಂತೆ ಪಾರಾಗಿರುವುದು ದೃಶ್ಯದಲ್ಲಿದೆ.

ಅನಿಲ ಸೋರಿಕೆಯನ್ನು ಗಮನಿಸಿದ ಮಹಿಳೆಯೊಬ್ಬರು ತುರ್ತು ಕ್ರಮವಾಗಿ ಗ್ಯಾಸ್ ಪೈಪನ್ನು ಹಿಡಿದು ಬಿಗಿದುಕೊಳ್ಳುವ ಪ್ರಯತ್ನ ಮಾಡಿದ್ದರೂ, ಅನಿಲದ ಒತ್ತಡ ಹೆಚ್ಚಾಗಿದ್ದು ಅವಳಿ ಬೆಂಕಿಗೆ ಕಾರಣವಾಗುತ್ತದೆ. ಬೆಂಕಿಯು ಕ್ಷಣಾರ್ಧದಲ್ಲಿ ಮನೆಯೊಳಗೆ ಹಬ್ಬಿದಾಗ, ಆಕೆ ಮತ್ತು ಮನೆಯಲ್ಲಿದ್ದ ಪುರುಷರು ಬೆಂಕಿಗೆ ಬಲಿಯಾಗದೆ, ಕೂದಲೆಳೆಯ ಅಂತರದಲ್ಲಿ ಹೊರಗೆ ಓಡಿ ಬದುಕುಳಿಯುತ್ತಾರೆ.

ಈ ಘಟನೆಯ ಧೃಶ್ಯಗಳು ಬೆಚ್ಚಿಬೀಳಿಸುವಂತಿದ್ದು, ಎಲ್ಪಿಜಿ ಬಳಕೆದಾರರಿಗೆ ಎಚ್ಚರಿಕೆಯ ಘಂಟೆಯಂತೆ ಪರಿಣಮಿಸುತ್ತಿದೆ. ಅಗ್ನಿಶಾಮಕ ಇಲಾಖೆ ಹಾಗೂ ಅಧಿಕಾರಿಗಳು ಇಂತಹ ಅಪಾಯಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮಹತ್ವವನ್ನು ಮರುಕಳಿಸಿದ್ದಾರೆ.

nazeer ahamad

Recent Posts

ಗಾಂಜಾ ನಶೆಯಲ್ಲಿ ಯುವತಿಗೆ ಲೈಂಗಿಕ ದೌರ್ಜನ್: ಆರು ಮಂದಿ ಮೇಲೆ ಎಫ್‌ಐಆರ್

ಬೆಂಗಳೂರು ಮಹಾನಗರ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತಿಗೆ ಮೈಲಸಂದ್ರದಲ್ಲಿ ನಡೆದಿದೆ ಎನ್ನಲಾಗುವ ಘಟನೆ ಮತ್ತೊಮ್ಮೆ ದೃಢಪಡಿಸಿದೆ. ನಗರದ ಆನೇಕಲ್ ತಾಲೂಕು…

2 hours ago

ರೈಲ್ವೆ ಹಳಿಗಳಲ್ಲಿ ದುರಂತ: ಗೌರಿಬಿದನೂರಿನಲ್ಲಿ ಇಬ್ಬರ ಶವ ಪತ್ತೆ, ತನಿಖೆ ಆರಂಭ

ಗೌರಿಬಿದನೂರು ಪಟ್ಟಣದ ನಾಗಪ್ಪ ಬ್ಲಾಕ್ ಬಳಿಯ ರೈಲ್ವೆ ಹಳಿಗಳಲ್ಲಿ ಭಾನುವಾರ ಎರಡು ಶವಗಳು ಪತ್ತೆಯಾಗಿರುವ ಘಟನೆ ಸಂಚಲನ ಮೂಡಿಸಿದೆ. ಇದರಲ್ಲಿ…

2 hours ago

ವಿಜಯಪುರದ ಆಲಮೇಲದಲ್ಲಿ ಯುವಕನ ಭೀಕರ ಕೊಲೆ: ದುಷ್ಕರ್ಮಿಗಳಿಂದ ಖಾರದ ಪುಡಿ ಎರಚಿ ಹತ್ಯೆ

ಆಲಮೇಲ (ವಿಜಯಪುರ): ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಹೊರವಲಯದಲ್ಲಿ ಭೀಕರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅನಾಮಿ ದುಷ್ಕರ್ಮಿಗಳು ಯುವಕನ…

4 hours ago

ಇಲ್ಲೇ ಇರು ಎಂದು ತಾಯಿಯನ್ನು ಬಿಟ್ಟು ಹೋದ ಮಗ: ಕಿರುಗಾವಲಿಯಲ್ಲಿ ಮಾನವೀಯತೆಗೆ ಧಕ್ಕೆ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜನಮಾನಸ ವಿದ್ರಾವಕವಾಗುವ ರೀತಿಯ ಒಂದು ಘಟನೆ ಬೆಳಕಿಗೆ ಬಂದಿದೆ. ಮಗನ ಮೇಲಿನ…

7 hours ago

“ಹೆಲ್ಮೆಟ್ ಹಾಕಲ್ಲ, ಫೈನ್ ಕೂಡಾ ಕಟ್ಟಲ್ಲ!” – ಸಂಚಾರಿ ಪೊಲೀಸರ ಮುಂದೆ ಜೆಡಿಎಸ್ ನಾಯಕನ ಗದ್ದಲ, ಪ್ರಕರಣ ದಾಖಲು

ಬೆಂಗಳೂರು ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಪೊಲೀಸ್ ಅಧಿಕಾರಿಗಳು ದಂಡ ವಿಧಿಸುತ್ತಿದ್ದ ಸಂದರ್ಭ, ಬೈಕ್ ಸವಾರನೊಬ್ಬ ಪೊಲೀಸರೊಂದಿಗೆ ಗದ್ದಲಗಟ್ಟಿದ ಘಟನೆ…

7 hours ago

ಮಾರಣಾಂತಿಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ.

ಬೆಂಗಳೂರು: ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ರಸ್ತೆ ಮೇಲೆ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ…

19 hours ago