ಯಲ್ಲಾಪುರ ತಾಲೂಕಿನ ಟಿ ಎಸ್ ಎಸ್ ಶಾಖೆಯಲ್ಲಿ ಬಾರಿ ವಂಚನೆ ಪ್ರಕರಣ ಕುರಿತು ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ವಂಚಿತರಾದ ಮಂಜುನಾಥ ನಾಯ್ಕ್ ರವರು ದೂರನ್ನು ದಾಖಲು ಮಾಡಿದ್ದಾರೆ, ಮಂಜುನಾಥ ನಾಯ್ಕ್ ,ಈಶ್ವರ್ ಪಕೀರಪ್ಪ ನಾಯ್ಕ್ ಮತ್ತು ಶ್ರೀಧರ್ ಗಣಪತಿ ಭಟ್ಟ ಇವರು ಯಲ್ಲಾಪುರ ಶಾಖೆಯಲ್ಲಿ ದಿ 22-7-2024 ರಂದು ಅಡಿಕೆಯನ್ನು ಹರಾಜು ಹಾಕಲಾಗಿತ್ತು, ಹರಾಜಿನಲ್ಲಿ ಅಡಿಕೆಯೂ 18,876 ರೂ ಗೆ ಹರಜಾಗಿದ್ದು, ತದ ನಂತರ ಅದನ್ನು 12,899ರು ಗೆ ಬದಲಯಲಾಯಿತು ಎಂದು ಯಲ್ಲಾಪುರ ಠಾಣೆಯಲ್ಲಿ ಟಿ ಎಸ್ ಎಸ್ ಅಧ್ಯಕ್ಷ ಹಾಗೂ ಸಂತೋಷ ವಿ ಭಟ್ ಹಳವಳ್ಳಿ, ಕೃಷ್ಣ ಗಣಪತಿ ಹೆಗ್ಡೆ ಜೂಜಿಬೈಲ್, ಗಿರೀಶ ಚಿದಾನಂದ ಹೆಗ್ಡೆ ಶಿರಸಿ, ರವಿ ಲಕ್ಷ್ಮಿನಾರಾಯಣ ಹೆಗ್ಡೆ ಶಿರಸಿ, ಇಷ್ಟು ಜನರ ಮೇಲೆ ಪ್ರಕರಣ ದಾಖಲಾಗಿದೆ.
ವರದಿ: ಶ್ರೀಪಾದ್ ಎಸ್ ಎಚ್.
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…