ವಿಜಯ ನಾಯಕ ವಾಹನದಲ್ಲಿ ಹಾದುಹೋಗುವ ಮಾರ್ಗದಲ್ಲಿ ನಮಾಜ ಮಾಡುವ ಮುಸಲ್ಮಾನರಲ್ಲಿ ಹೋಗಲು ದಾರಿ ಬಿಡುವಂತೆ ಹೇಳಿದನು. ಅವರು ದಾರಿ ಬಿಡಲಿಲ್ಲ. ಇದರಿಂದ ವಿರೋಧವನ್ನು ವ್ಯಕ್ತಪಡಿಸಲು ನಾಯಕ ಇವರು ಅಲ್ಲಿ ಮಂತ್ರೋಚ್ಛಾರವನ್ನು ಪ್ರಾರಂಭಿಸಿದರು. ಆಗ ಅಲ್ಲಿ ಪೆಂಟ್ರಿಕಾರ ಚಾಲಕ ಬಂದನು ಮತ್ತು ಅವನು ನಾಯಕನನ್ನು ವಿರೋಧಿಸಿದನು. ಆಗ ಅವರಲ್ಲಿ ವಿವಾದ ನಡೆದ ಪೆಂಟ್ರಿಕಾರ ಚಾಲಕನು ನಾಯಕರ ಮೇಲೆ ಹಲ್ಲೆ ನಡೆಸಿದನು. ಈ ಪ್ರಕರಣದಲ್ಲಿ ಆಮಲಾದಲ್ಲಿ ಪೆಂಟ್ರಿಕಾರ ಚಾಲಕ ಮತ್ತು ಅದರ ವ್ಯವಸ್ಥಾಪಕರ ವಿರುದ್ಧ ದೂರು ನೀಡಿದ ಬಳಿಕ ಪೆಂಟ್ರಿಕಾರ ಚಾಲಕ ಹರವೇಶ ಶ್ರೀವಾಸ ಮತ್ತು ಮಾರಾಟಗಾರ ಪವನ ಇವರನ್ನು ಬಂಧಿಸಲಾಯಿತು. ಒಬ್ಬನು ಪರಾರಿಯಾಗಿದ್ದಾನೆ.
ಈ ವಿಷಯದಲ್ಲಿ ನಮಾಜ ಮಾಡುವವರು ಯಾರಿಗೂ ಶೌಚಾಲಯಕ್ಕೆ ಹೋಗಲು ದಾರಿಬಿಡುತ್ತಿರಲಿಲ್ಲ. ಇದರಿಂದ ನನ್ನಲ್ಲಿರುವ ಸೈನಿಕ ಜಾಗೃತಗೊಂಡನು ಮತ್ತು ನಾನು ಅವರನ್ನು ವಿರೋಧಿಸಿದೆನು. ನಾನೂ ದಾರಿಯಲ್ಲಿ ಕುಳಿತುಕೊಳ್ಳುತ್ತಲೇ ಪೆಂಟ್ರಿಕಾರ ನೌಕರ ಬಂದನು ಮತ್ತು ಅವನು ನನ್ನನ್ನು ಪಕ್ಕಕ್ಕೆ ಸರಿಯುವಂತೆ ಹೇಳಿದನು. ರೈಲಿನಲ್ಲಿ ನಮಾಜ ಆಗಬಹುದು ಆದರೆ ಮಂತ್ರೋಚ್ಚಾರ ಏಕಿಲ್ಲ ?’, ಎಂದು ವಾದವನ್ನು ಮಾಡಿದಾಗ ಅವರು ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಹೇಳಿದರೆ.
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…
ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…
ಹಾವೇರಿ: ಹಾನಗಲ್ ಸರ್ಕಲ್ ಇನ್ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…