ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ದರೋಡೆಕೋರನ ಮೇಲೆ ಫೈರಿಂಗ್ ಮಾಡಿದ ಇನ್ಸಪೆಕ್ಟರ್ ಕವಿತಾ. Crime ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ದರೋಡೆಕೋರನ ಮೇಲೆ ಫೈರಿಂಗ್ ಮಾಡಿದ ಇನ್ಸಪೆಕ್ಟರ್ ಕವಿತಾ. ಭ್ರಷ್ಟರ ಬೇಟೆ July 29, 2024 ಇತ್ತೀಚಿನ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಕೇಶ್ವಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಭುವನೇಶ್ವರಿ ಜ್ಯೂವೆಲರಿ ಶಾಪ್ ನಲ್ಲಿ ಅಂದಾಜು ಒಂದು ಕೋಟಿಗಿಂತ...Read More
ರೈಲ್ವೇ ಇಲಾಖೆಯ ಬರೋಬ್ಬರಿ 7,951 ಹುದ್ದೆಗಳಿಗೆ ಅರ್ಜಿ ಆಹ್ವಾನ Jobs ರೈಲ್ವೇ ಇಲಾಖೆಯ ಬರೋಬ್ಬರಿ 7,951 ಹುದ್ದೆಗಳಿಗೆ ಅರ್ಜಿ ಆಹ್ವಾನ ಭ್ರಷ್ಟರ ಬೇಟೆ July 28, 2024 ಭಾರತೀಯ ರೈಲ್ವೆ 7,951 ಜೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಅಧಿಸೂಚನೆಯ ಮೂಲಕ ಸುಮಾರು 7,951 ಹುದ್ದೆಗಳನ್ನು ಭರ್ತಿ...Read More
ಕೇಂದ್ರ ಸರ್ಕಾರದಿಂದ 71,321 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ Jobs ಕೇಂದ್ರ ಸರ್ಕಾರದಿಂದ 71,321 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಭ್ರಷ್ಟರ ಬೇಟೆ July 27, 2024 10 ನೇ ತರಗತಿ, ಇಂಟರ್ಮೀಡಿಯೇಟ್, ಪದವಿ, ಎಂಜಿನಿಯರಿಂಗ್ ಮುಂತಾದ ಅಧ್ಯಯನವನ್ನು ಪೂರ್ಣಗೊಳಿಸಿ, ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಅನೇಕ ಕೇಂದ್ರ ಸರ್ಕಾರಿ ಸಂಸ್ಥೆಗಳು ಉದ್ಯೋಗ...Read More
ತಾಯಿ ಆಸೆ ಈಡೇರಿಸಲು ತಂಗಿಯನ್ನು ಮದುವೆಯಾದ ಕ್ರಿಕೆಟಿಗ! More ತಾಯಿ ಆಸೆ ಈಡೇರಿಸಲು ತಂಗಿಯನ್ನು ಮದುವೆಯಾದ ಕ್ರಿಕೆಟಿಗ! ಭ್ರಷ್ಟರ ಬೇಟೆ July 26, 2024 ಅಬ್ದುಲ್ ರಜಾಕ್ ಪಾಕ್ ಕ್ರಿಕೆಟಿನಲ್ಲಿ ದೊಡ್ಡ ಹೆಸರು. ಹಾಗೆಯೇ ಇವರ ವಯ್ಯಕ್ತಿಕ ಬದುಕು ಕೂಡಾ ಚರ್ಚೆಗೆ ಗ್ರಾಸವಾಗಿತ್ತು. ಯಾಕೆಂದರೆ ಅಬ್ದುಲ್ ರಜಾಕ್ ತನ್ನ...Read More
ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿರುವ ಖದೀಮರ ಬಂಧನ. Crime ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿರುವ ಖದೀಮರ ಬಂಧನ. ಭ್ರಷ್ಟರ ಬೇಟೆ July 25, 2024 ಹುಬ್ಬಳ್ಳಿಯಲ್ಲಿ ಅನ್ನ ಭಾಗ್ಯ ಯೋಜನೆಗೆ ಕನ್ನ ಹಾಕುತ್ತಿರುವ ದಂಧೆ ಎಗ್ಗಿಲ್ಲದೇ ರಾಜಾರೋಷವಾಗಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಖಚಿತ ಮಾಹಿತಿ ಮೇರೆಗೆ ಪಡಿತರ ಅಕ್ಕಿಯ...Read More
ಧರ್ಮಾ ಜಲಾಶಯದಲ್ಲಿ ಮುಳುಗಿದವನ ಶವ ಪತ್ತೆ More ಧರ್ಮಾ ಜಲಾಶಯದಲ್ಲಿ ಮುಳುಗಿದವನ ಶವ ಪತ್ತೆ ಭ್ರಷ್ಟರ ಬೇಟೆ July 25, 2024 ಮುಂಡಗೋಡ ತಾಲೂಕಿನ ಮಳಗಿಯ ಧರ್ಮಾ ಜಲಾಶಯದಲ್ಲಿ ಈಜಾಡಲು ಹೋಗಿದ್ದ ಸಂದರ್ಭದಲ್ಲಿ ಓರ್ವ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ. ಮೂಡಸಾಲಿ ಗ್ರಾಮದ ಶ್ರೀನಾಥ ಹರಿಜನ...Read More
ಮನೆಗೆ ಕರೆದುಕೊಂಡು ಹೋಗು ಎಂದ ಪ್ರೇಯಸಿಯ ಪ್ರಾಣ ತೆಗೆದ ಪ್ರಿಯತಮ! Crime ಮನೆಗೆ ಕರೆದುಕೊಂಡು ಹೋಗು ಎಂದ ಪ್ರೇಯಸಿಯ ಪ್ರಾಣ ತೆಗೆದ ಪ್ರಿಯತಮ! ಭ್ರಷ್ಟರ ಬೇಟೆ July 24, 2024 ತೀರ್ಥಹಳ್ಳಿಯಲ್ಲಿ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿರುವ ಸೃಜನ್ ಆಗಾಗ ಕೊಪ್ಪಗೆ ಹಣ ವಸೂಲಿಗೆಂದು ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ಓದುತ್ತಿದ್ದ ಸೌಮ್ಯಾಳ ಪರಿಚಯವಾಗಿದೆ. ಈ...Read More
ಹಾರಿದ ಬೆನ್ನಲ್ಲೇ ನೆಲಕ್ಕೆ ಅಪ್ಪಳಿಸಿದ ವಿಮಾನ; ಪೈಲಟ್ ಒಬ್ಬ ಬಚಾವ್, 18 ಮಂದಿ ಮೃತ! More ಹಾರಿದ ಬೆನ್ನಲ್ಲೇ ನೆಲಕ್ಕೆ ಅಪ್ಪಳಿಸಿದ ವಿಮಾನ; ಪೈಲಟ್ ಒಬ್ಬ ಬಚಾವ್, 18 ಮಂದಿ ಮೃತ! ಭ್ರಷ್ಟರ ಬೇಟೆ July 24, 2024 ಶೌರ್ಯ ಏರ್ಲೈನ್ಸ್ನ 9ಎನ್-ಎಎಂಇ (ಸಿಆರ್ಜೆ 200) ವಿಮಾನ ಟೇಕಾಫ್ ಆಗುವ ವೇಳೆ ಪತನಗೊಂಡು 18 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನೇಪಾಳ ರಾಜಧಾನಿ...Read More
ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಎಚ್ಚರ; ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು! Crime ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಎಚ್ಚರ; ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು! ಭ್ರಷ್ಟರ ಬೇಟೆ July 24, 2024 ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ದಿನಾಂಕ 24/07/2024 ಬೆಳಿಗ್ಗೆ ಸುಮಾರು 9:30 ರ ಸಮಾಯಕ್ಕೆ ಯಲ್ಲಾಪುರ ತಾಲೂಕಿನ ಮಂಚಿಕೇರಿ ಹೋಬಳಿಯ ಹಸನಾಗಿ ಪಂಚಾಯಿತಿ...Read More
ಲೇಡಿಸ್ ಪಿ.ಜಿ ಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ! Crime ಲೇಡಿಸ್ ಪಿ.ಜಿ ಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ! ಭ್ರಷ್ಟರ ಬೇಟೆ July 24, 2024 ಕೋರಮಂಗಲದ ಲೇಡಿಸ್ ಪಿಜಿಯಲ್ಲಿ ತಂಗಿದ್ದ ಬಿಹಾರ ಮೂಲದ ಕೃತಿ ಕುಮಾರಿ(24) ಕತ್ತು ಕೊಯ್ದು ದುಷ್ಕರ್ಮಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ...Read More