ಲೋಕಾಯುಕ್ತ ಬಲೆಗೆ ಬಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ಭ್ರಷ್ಟ ಉಮಾಶಂಕರ್ Crime ಲೋಕಾಯುಕ್ತ ಬಲೆಗೆ ಬಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ಭ್ರಷ್ಟ ಉಮಾಶಂಕರ್ nazeer ahamad January 22, 2025 ಕುಂದಾಪುರ : ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ್ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶೇಕರ ಅವರನ್ನು 22,000 ರು....Read More
ಆನೇಕಲ್ ನಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ಪೆನ್ ದಾಳಿಯೇ ಕಾರಣ! Crime ಆನೇಕಲ್ ನಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ಪೆನ್ ದಾಳಿಯೇ ಕಾರಣ! nazeer ahamad January 22, 2025 ಆನೇಕಲ್, 22 ಜನವರಿ: ಆನೇಕಲ್ ಪಟ್ಟಣದ ಸಮೀಪದ ದಿಣ್ಣೆ ಹಳ್ಳಿ ಬಳಿ ಮಾರಣಾಂತಿಕ ಹಲ್ಲೆ ಯಾಕೆ ಮತ್ತು ಹೇಗೆ ನಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ,...Read More
ಗಾಂಜಾ ಮಾರಾಟದ ಮನೆಯ ಮೇಲೆ ದಾಳಿ, ಮಹಿಳೆ ಬಂಧಿತ. Crime ಗಾಂಜಾ ಮಾರಾಟದ ಮನೆಯ ಮೇಲೆ ದಾಳಿ, ಮಹಿಳೆ ಬಂಧಿತ. nazeer ahamad January 22, 2025 ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ವಿಶೇಷ ತಪಾಸಣೆಯ ಸಮಯದಲ್ಲಿ, ಸ್ಥಳೀಯ ಪೊಲೀಸರು ಕಾರುಚಾಲಕನಿಂದ 47 ಲಕ್ಷ ರೂ. ನಗದು ವಶಪಡಿಸಿಕೊಂಡಿರುವ ಘಟನೆಯನ್ನು...Read More
ಹೆಚ್ಡಿ ಕೋಟೆಯಲ್ಲಿ ಪತಿಯ ಕ್ರೂರ ಕೃತ್ಯ: ಪತ್ನಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ Crime ಹೆಚ್ಡಿ ಕೋಟೆಯಲ್ಲಿ ಪತಿಯ ಕ್ರೂರ ಕೃತ್ಯ: ಪತ್ನಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ nazeer ahamad January 22, 2025 ಹನುಮಂತ ನಗರ (ಜೆ.ಡಿ. ಕೋಟೆ): ಹೆಚ್ಡಿ ಕೋಟೆ ತಾಲೂಕಿನ ಹನುಮಂತ ನಗರದಲ್ಲಿ ಪತಿಯೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ...Read More
ಅಬಕಾರಿ ಅಕ್ರಮ ತಡೆಗಟ್ಟುವಲ್ಲಿ ಯಶಸ್ಸು: ₹9.31 ಕೋಟಿ ಮೌಲ್ಯದ ಸೊತ್ತು ವಶ. Crime ಅಬಕಾರಿ ಅಕ್ರಮ ತಡೆಗಟ್ಟುವಲ್ಲಿ ಯಶಸ್ಸು: ₹9.31 ಕೋಟಿ ಮೌಲ್ಯದ ಸೊತ್ತು ವಶ. nazeer ahamad January 21, 2025 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಯಲು ಇಲಾಖೆಯು ಜುಲೈ 2024ರಿಂದ ನಿರಂತರ ಜಾರಿ ಕಾರ್ಯಾಚರಣೆಗಳನ್ನು ಕೈಗೊಂಡಿದ್ದು, ಈ ಅವಧಿಯಲ್ಲಿ ಒಟ್ಟು 31...Read More
ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿಗಳಿಗೆ ಪೊಲೀಸರ ಹುಡುಕಾಟ . Crime ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿಗಳಿಗೆ ಪೊಲೀಸರ ಹುಡುಕಾಟ . nazeer ahamad January 21, 2025 ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗಂಭೀರ ಘಟನೆಯೊಂದು ನಡೆದಿದೆ. ಕೆ.ಆರ್. ಮಾರುಕಟ್ಟೆ ಬಳಿ ಇಬ್ಬರು ದುಷ್ಕರ್ಮಿಗಳು ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಚಿನ್ನಾಭರಣ ಮತ್ತು...Read More
ವಕೀಲೆಯ ಮೇಲೆ ಲೈಂಗಿಕ ಕಿರುಕುಳದ ಆರೋಪ: ಎಫ್ಐಆರ್ ದಾಖಲು Crime ವಕೀಲೆಯ ಮೇಲೆ ಲೈಂಗಿಕ ಕಿರುಕುಳದ ಆರೋಪ: ಎಫ್ಐಆರ್ ದಾಖಲು nazeer ahamad January 21, 2025 ವಕೀಲೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಆರೋಪದ ಪ್ರಕರಣ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ, ನಗರದ ವಾಣಿಜ್ಯ ತೆರಿಗೆ...Read More
16 ವರ್ಷದ ಪ್ರಥಮ ಪಿಯು ವಿದ್ಯಾರ್ಥಿ, ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ! : ಕಾರಣ ಏನು ಗೊತ್ತಾ. Crime 16 ವರ್ಷದ ಪ್ರಥಮ ಪಿಯು ವಿದ್ಯಾರ್ಥಿ, ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ! : ಕಾರಣ ಏನು ಗೊತ್ತಾ. nazeer ahamad January 21, 2025 ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಸ್ಮಾರ್ಟ್ಫೋನ್ನ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಊಟ ಮಾಡಲು, ನಿದ್ರೆಗಾಗಿಯೂ ಮಕ್ಕಳಿಗೆ ಮೊಬೈಲ್ ಬೇಕಾಗುತ್ತಿದ್ದು, ಈ ಚಟ ಪೋಷಕರಲ್ಲಿ...Read More
ತೂಕ ಮತ್ತು ಮಾಪನ ಇಲಾಖೆಯಲ್ಲಿ ಭ್ರಷ್ಟಾಚಾರದ ಬಯಲು: ಫೋನ್ಪೇನಲ್ಲಿ ಲಂಚ ಪಡೆದವರ ಮೇಲೆ ಲೋಕಾಯುಕ್ತ ದಾಳಿ! Crime ತೂಕ ಮತ್ತು ಮಾಪನ ಇಲಾಖೆಯಲ್ಲಿ ಭ್ರಷ್ಟಾಚಾರದ ಬಯಲು: ಫೋನ್ಪೇನಲ್ಲಿ ಲಂಚ ಪಡೆದವರ ಮೇಲೆ ಲೋಕಾಯುಕ್ತ ದಾಳಿ! nazeer ahamad January 21, 2025 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅವ್ಯವಸ್ಥೆಯನ್ನು ಬಯಲಿಗೆಳೆದಿದ್ದ ಲೋಕಾಯುಕ್ತ ಸಂಸ್ಥೆ, ಈಗ ತೂಕ ಮತ್ತು ಮಾಪನ ಇಲಾಖೆಯಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದೆ....Read More
2 ಲಕ್ಷ ಮೌಲ್ಯದ ಗಾಂಜಾ ಮಾರಲು ಬಂದ ಗಾಂಜಾ ಪೆಡ್ಲರ್ ರಾಹುಲ್ ಬಂಧನ. Crime 2 ಲಕ್ಷ ಮೌಲ್ಯದ ಗಾಂಜಾ ಮಾರಲು ಬಂದ ಗಾಂಜಾ ಪೆಡ್ಲರ್ ರಾಹುಲ್ ಬಂಧನ. ಭ್ರಷ್ಟರ ಬೇಟೆ January 21, 2025 ಖಚಿತ ಮಾಹಿತಿ ಮೇರೆಗೆ ಸಿ.ಇ.ಎನ್ ಪೊಲೀಸ್ ಠಾಣೆ ಸಿಬ್ಬಂದಿಗಳ ಮಿಂಚಿನ ಕಾರ್ಯಾಚರಣೆಯಲ್ಲಿ ಪೋಲೀಸ್ ಇನ್ಸಪೆಕ್ಟರ್ ಲಕ್ಷ್ಮೀನಾರಾಯಣ ಮತ್ತು ಸಿಬ್ಬಂದಿಗಳು ಬಂಗಾರಪೇಟೆಯ ಹುಣಸನ ಹಳ್ಳಿ...Read More