ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕರ ಜಗಳ ಕೊಲೆಯಲ್ಲಿ ಅಂತ್ಯ Crime ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕರ ಜಗಳ ಕೊಲೆಯಲ್ಲಿ ಅಂತ್ಯ nazeer ahamad February 23, 2025 ಶಿರಸಿ-ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಕೊಲೆ ನಡೆದಿದೆ. ಪ್ರಯಾಣಿಕರಿಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶನಿವಾರ ಸಂಜೆ ಅಂಕೋಲಾದಿoದ ಹೊರಟ ಬಸ್ಸು...Read More
ಬ್ರಾಹ್ಮಣ ಹುಡುಗಿಗೆ 20 ಲಕ್ಷ, ದಲಿತ ಹುಡುಗಿಗೆ 10 ಲಕ್ಷ; ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯರ ಬ್ಲ್ಯಾಕ್ಮೇಲ್ ಮತ್ತು ಬಲವಂತ ಮತಾಂತರ..! Crime ಬ್ರಾಹ್ಮಣ ಹುಡುಗಿಗೆ 20 ಲಕ್ಷ, ದಲಿತ ಹುಡುಗಿಗೆ 10 ಲಕ್ಷ; ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯರ ಬ್ಲ್ಯಾಕ್ಮೇಲ್ ಮತ್ತು ಬಲವಂತ ಮತಾಂತರ..! nazeer ahamad February 22, 2025 ರಾಜಸ್ಥಾನದ ಬೇವಾರ ಜಿಲ್ಲೆಯ ವಿಜಯನಗರದಲ್ಲಿ, ಅಪ್ರಾಪ್ತ ಬಾಲಕಿಯರ ಬ್ಲ್ಯಾಕ್ಮೇಲ್, ಲೈಂಗಿಕ ದೌರ್ಜನ್ಯ ಮತ್ತು ಬಲವಂತ ಮತಾಂತರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪೊಲೀಸರು 12...Read More
ಬೆಂಗಳೂರುನಲ್ಲಿ ಗ್ಯಾಂಗ್ ರೇಪ್: ನಾಲ್ಕು ಮಕ್ಕಳ ತಾಯಿಯ ಮೇಲೆ ಅತ್ಯಾಚಾರ, Crime ಬೆಂಗಳೂರುನಲ್ಲಿ ಗ್ಯಾಂಗ್ ರೇಪ್: ನಾಲ್ಕು ಮಕ್ಕಳ ತಾಯಿಯ ಮೇಲೆ ಅತ್ಯಾಚಾರ, nazeer ahamad February 22, 2025 ನಗರದಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ನಾಲ್ಕು ಮಕ್ಕಳ ತಾಯಿಯೊಬ್ಬರ ಮೇಲೆ ದೆಹಲಿ ಮೂಲದ ಮಹಿಳೆಯೊಂದಿಗೆ ನಾಲ್ವರು ವ್ಯಕ್ತಿಗಳು ಪೈಶಾಚಿಕ ಕೃತ್ಯ ಎಸಗಿದ ಘಟನೆ...Read More
ಆಸ್ಪತ್ರೆಯ ಸಿಸಿಟಿವಿ ಹ್ಯಾಕ್ ಮಾಡಿ ಅಶ್ಲೀಲ ವೀಡಿಯೋ ದಂಧೆ: ಗುಜರಾತ್ನಲ್ಲಿ ಮೂರು ಮಂದಿ ಅರೆಸ್ಟ್! Crime ಆಸ್ಪತ್ರೆಯ ಸಿಸಿಟಿವಿ ಹ್ಯಾಕ್ ಮಾಡಿ ಅಶ್ಲೀಲ ವೀಡಿಯೋ ದಂಧೆ: ಗುಜರಾತ್ನಲ್ಲಿ ಮೂರು ಮಂದಿ ಅರೆಸ್ಟ್! nazeer ahamad February 22, 2025 ಗುಜರಾತ್ ಪೊಲೀಸರು ಮಹಿಳೆಯರ ಸ್ನಾನ ಮತ್ತು ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರ...Read More
ಗೃಹಿಣಿ ಅನುಮಾನಾಸ್ಪದ ಸಾವು…! ಮರ್ಯಾದಾ ಹತ್ಯೆ ಶಂಕೆ…? ಸಮಗ್ರ ತನಿಖೆ ನಡೆಸುವಂತೆ ಗ್ರಾಮಸ್ಥರ ಆಗ್ರಹ. Crime ಗೃಹಿಣಿ ಅನುಮಾನಾಸ್ಪದ ಸಾವು…! ಮರ್ಯಾದಾ ಹತ್ಯೆ ಶಂಕೆ…? ಸಮಗ್ರ ತನಿಖೆ ನಡೆಸುವಂತೆ ಗ್ರಾಮಸ್ಥರ ಆಗ್ರಹ. nazeer ahamad February 22, 2025 ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದುಗ್ಗಹಳ್ಳಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಕೂಗೊಂದು ತಡವಾಗಿ ಕೇಳಿ ಬಂದಿದೆ.ಕಳೆದ 5 ತಿಂಗಳ ಹಿಂದೆ...Read More
ಎಟಿಎಂ ಕಾರ್ಡ್ ಹಗರಣ: ₹30,000 ದೋಚಿದ ಆರೋಪಿ ಬಂಧನ Crime ಎಟಿಎಂ ಕಾರ್ಡ್ ಹಗರಣ: ₹30,000 ದೋಚಿದ ಆರೋಪಿ ಬಂಧನ nazeer ahamad February 21, 2025 ಹಾವೇರಿ: ಎಟಿಎಂ ಕಾರ್ಡ್ ವಂಚನೆ ನಡೆಸಿದ ಪ್ರಕರಣದಲ್ಲಿ ಹಿರೇಮೊರಬ ಗ್ರಾಮದ ಗಿರೀಶ್ ಎಂಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಘಟನೆ ಹೀಗಿದೆ— ಪಟ್ಟಣದ...Read More
ವಿದೇಶಿ ಉದ್ಯೋಗದ ಹೆಸರಿನಲ್ಲಿ 53 ಮಂದಿಗೆ ವಂಚನೆ, ದಂಪತಿಯ ಬಂಧನ Crime ವಿದೇಶಿ ಉದ್ಯೋಗದ ಹೆಸರಿನಲ್ಲಿ 53 ಮಂದಿಗೆ ವಂಚನೆ, ದಂಪತಿಯ ಬಂಧನ nazeer ahamad February 21, 2025 ಬೆಂಗಳೂರು, ಫೆಬ್ರವರಿ 21: ವಿದೇಶಿ ಉದ್ಯೋಗ ನೀಡುವ ಆಮಿಷವೊಡ್ಡಿ ಬರೋಬ್ಬರಿ 53 ಮಂದಿಗೆ ಕೋಟಿ, ಕೋಟಿ ರೂ ವಂಚಿಸಿ, ದಂಪತಿ ಸಕ್ಲೇನ್ ಸುಲ್ತಾನ್...Read More
ಖಜೂರಿ ಯುವಕ ರಾಹುಲ್ ಹತ್ಯೆ: ಶವ ಪತ್ತೆ, ಪ್ರಮುಖ ಆರೋಪಿ ಪರಾರಿ Crime ಖಜೂರಿ ಯುವಕ ರಾಹುಲ್ ಹತ್ಯೆ: ಶವ ಪತ್ತೆ, ಪ್ರಮುಖ ಆರೋಪಿ ಪರಾರಿ nazeer ahamad February 21, 2025 ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಯುವಕ ರಾಹುಲ್, ಕಳೆದ ಜನವರಿ 30ರಿಂದ ಕಾಣೆಯಾಗಿದ್ದು, ಆತನ ಶವ ಮಹಾರಾಷ್ಟ್ರದ ಸಾಂಗ್ಲೆ ಬಳಿಯ...Read More
ಜೋಳದ ಹೊಲದಲ್ಲಿ ಮೇಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಕಾಮುಕ! Crime ಜೋಳದ ಹೊಲದಲ್ಲಿ ಮೇಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಕಾಮುಕ! nazeer ahamad February 18, 2025 ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮದ್ಯದ ಅಮಲಿನಲ್ಲಿ ಕಾಮುಕನೊಬ್ಬ ಮೇಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಳಿಕ, ಅದನ್ನು ಕೊಂದು...Read More
ಕುಡಿತದ ಚಟಕ್ಕೆ ತಂದೆ ಬಲಿ: ಬೆಂಗಳೂರಿನಲ್ಲಿ ಮಗನಿಂದಲೇ ಹತ್ಯೆ! Crime ಕುಡಿತದ ಚಟಕ್ಕೆ ತಂದೆ ಬಲಿ: ಬೆಂಗಳೂರಿನಲ್ಲಿ ಮಗನಿಂದಲೇ ಹತ್ಯೆ! nazeer ahamad February 18, 2025 ಬೆಂಗಳೂರು: ನಗರದಲ್ಲಿ ಮತ್ತೊಂದು ಮನಕಲುಕುವ ಘಟನೆ ನಡೆದಿದ್ದು, ಮಗನ ಅಕ್ರಮ ಕುಡಿತದ ಚಟಕೆ ಬುದ್ದಿ ಹೇಳಿದ ತಂದೆಯನ್ನೇ ಅವನು ಬಲಿ ಕೊಟ್ಟಿರುವ ಘಟನೆ...Read More