ಸ್ವಾತಿ ಪ್ರಕರಣ: ಮದುವೆಗೆ ಒಪ್ಪದ ಯುವತಿಯನ್ನು ಹತ್ಯೆ ಮಾಡಿ ತುಂಗಭದ್ರಾ ನದಿಗೆ ಎಸೆದ ಹಂತಕ ಬಂಧನ Crime ಸ್ವಾತಿ ಪ್ರಕರಣ: ಮದುವೆಗೆ ಒಪ್ಪದ ಯುವತಿಯನ್ನು ಹತ್ಯೆ ಮಾಡಿ ತುಂಗಭದ್ರಾ ನದಿಗೆ ಎಸೆದ ಹಂತಕ ಬಂಧನ ಭ್ರಷ್ಟರ ಬೇಟೆ March 14, 2025 ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಸೂರು ಗ್ರಾಮದ ಸ್ವಾತಿ (22) ಎಂಬ ಯುವತಿಯನ್ನು ಹತ್ಯೆ ಮಾಡಿ ಶವವನ್ನು ತುಂಗಭದ್ರಾ ನದಿಗೆ ಎಸೆದ ಪ್ರಕರಣದಲ್ಲಿ,...Read More
ಮಂಡ್ಯ: ಯುವಕನ ಲವ್-ಸೆಕ್ಸ್ ದೋಖಾ ತಾಯಿ ಮಗಳು ಬಲಿ..! Crime ಮಂಡ್ಯ: ಯುವಕನ ಲವ್-ಸೆಕ್ಸ್ ದೋಖಾ ತಾಯಿ ಮಗಳು ಬಲಿ..! ಭ್ರಷ್ಟರ ಬೇಟೆ March 14, 2025 ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ಒಂದು ಕುಟುಂಬದ ಇಬ್ಬರು ವ್ಯಕ್ತಿಗಳ ದಾರುಣ ಅಂತ್ಯವು ಭಾವನಾತ್ಮಕ ಸಂತ್ರಸ್ತತೆಗೆ ಕಾರಣವಾಗಿದೆ. ಪ್ರೇಮದಲ್ಲಿ ಮೋಸ ಹೋಗಿ ಯುವತಿ...Read More
ಯುವತಿ ಕೊಲೆ ಪ್ರಕರಣ: ಮಿಸ್ಸಿಂಗ್ ದೂರು ಲೆಕ್ಕಿಸದೆ ಶವ ಅಂತ್ಯಸಂಸ್ಕಾರ ಮಾಡಿದ ಪೊಲೀಸರು ಸಂಕಷ್ಟದಲ್ಲಿ Crime ಯುವತಿ ಕೊಲೆ ಪ್ರಕರಣ: ಮಿಸ್ಸಿಂಗ್ ದೂರು ಲೆಕ್ಕಿಸದೆ ಶವ ಅಂತ್ಯಸಂಸ್ಕಾರ ಮಾಡಿದ ಪೊಲೀಸರು ಸಂಕಷ್ಟದಲ್ಲಿ ಭ್ರಷ್ಟರ ಬೇಟೆ March 14, 2025 ಸಾಮಾನ್ಯವಾಗಿ ಅಪರಿಚಿತ ಶವ ಪತ್ತೆಯಾದರೆ, ಸಂಬಂಧಿತ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಿಸ್ಸಿಂಗ್ ದೂರುಗಳನ್ನು ಪರಿಶೀಲಿಸಿ ಶವದ ಗುರುತು ಪತ್ತೆ ಹಚ್ಚುವುದು...Read More
ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಪತ್ನಿ: ತನಿಖೆಯಲ್ಲಿ ಸತ್ಯ ಬಹಿರಂಗ Crime ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಪತ್ನಿ: ತನಿಖೆಯಲ್ಲಿ ಸತ್ಯ ಬಹಿರಂಗ ಭ್ರಷ್ಟರ ಬೇಟೆ March 13, 2025 ಸತ್ಯ ಎಂದರೆ ಬೂದಿ ಮುಚ್ಚಿದ ಕೆಂಡದಂತೆ, ಸುಳ್ಳಿನ ಪರದೆ ಸರಿದರೆ ಅದೊಂದು ದಿನ ಹೊರಬರುತ್ತದೆ ಎನ್ನುವ ಮಾತಿಗೆ ತೆಲಂಗಾಣದ ನಲ್ಗೊಂಡದಲ್ಲಿ ನಡೆದ ಈ...Read More
ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರಿನಲ್ಲಿ ವಂಚನೆ: ಸಿಡಿಆರ್ ಡೇಟಾ ಮಾರಾಟ ಮಾಡುತ್ತಿದ್ದ ಐಶ್ವರ್ಯಗೌಡ ಸೇರಿದಂತೆ ಇಬ್ಬರು ಬಂಧನ Crime ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರಿನಲ್ಲಿ ವಂಚನೆ: ಸಿಡಿಆರ್ ಡೇಟಾ ಮಾರಾಟ ಮಾಡುತ್ತಿದ್ದ ಐಶ್ವರ್ಯಗೌಡ ಸೇರಿದಂತೆ ಇಬ್ಬರು ಬಂಧನ ಭ್ರಷ್ಟರ ಬೇಟೆ March 13, 2025 ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರು ಬಳಸಿ ಜ್ಯುವೆಲ್ಲರಿ ಶಾಪ್ ಮಾಲಕರು ಹಾಗೂ ಉದ್ಯಮಿಗಳನ್ನು ವಂಚಿಸಿದ್ದ ಐಶ್ವರ್ಯಗೌಡ ಪ್ರಕರಣದಲ್ಲಿ ಹೊಸ ಸಂಗತಿ ಬೆಳಕಿಗೆ...Read More
ಅತ್ತಿಗೆ ಮೈದುನನ ಕಾಮದಾಟಕ್ಕೆ ಅಡ್ಡಿಯಾದ ಪತಿಯ ಹತ್ಯೆ..! Crime ಅತ್ತಿಗೆ ಮೈದುನನ ಕಾಮದಾಟಕ್ಕೆ ಅಡ್ಡಿಯಾದ ಪತಿಯ ಹತ್ಯೆ..! ಭ್ರಷ್ಟರ ಬೇಟೆ March 13, 2025 ಮಧ್ಯಪ್ರದೇಶದ ಭೋಪಾಲ್ನಲ್ಲಿ ಒಂದು ಭೀಕರ ಘಟನೆ ಬೆಳಕಿಗೆ ಬಂದಿದ್ದು, ಅತ್ತಿಗೆಯನ್ನು ಪ್ರೀತಿಸಿದ್ದ ಕಿರಾತಕನೇ ಆಕೆಯ ಪತಿಯನ್ನು ಕೊಂದು ಪರಾರಿಯಾದ ಘಟನೆ ಎಲ್ಲರನ್ನು ಬೆಚ್ಚಿ...Read More
ಒಡಿಶಾದ ರೂರ್ಕೆಲಾದಲ್ಲಿ ಹೃದಯವಿದ್ರಾವಕ ಘಟನೆ: ಮಲತಂದೆಯಿಂದ ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. Crime ಒಡಿಶಾದ ರೂರ್ಕೆಲಾದಲ್ಲಿ ಹೃದಯವಿದ್ರಾವಕ ಘಟನೆ: ಮಲತಂದೆಯಿಂದ ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಭ್ರಷ್ಟರ ಬೇಟೆ March 13, 2025 ಒಡಿಶಾದ ರೂರ್ಕೆಲಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ತನ್ನ ಮಲತಂದೆಯಿಂದ ಪದೇ ಪದೇ ಅತ್ಯಾಚಾರಕ್ಕೊಳಗಾದ ಹಿನ್ನೆಲೆ, ಸರಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ....Read More
ದೆಹಲಿಯಲ್ಲಿ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ Crime ದೆಹಲಿಯಲ್ಲಿ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ ಭ್ರಷ್ಟರ ಬೇಟೆ March 13, 2025 ಹಂಪಿಯಲ್ಲಿ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲಿನ ಭೀಕರ (Hampi Horror) ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ, ದೇಶವನ್ನು ಮತ್ತೊಮ್ಮೆ ಕಂಗೆಡುವಂತಾದ ಮತ್ತೊಂದು...Read More
ಬೆಂಗಳೂರು ಬೀದಿಗಳಲ್ಲಿ ಪುಂಡರ ಅಟ್ಟಹಾಸ: ಮಹಿಳೆ ಮತ್ತು ಮಗುವಿದ್ದ ಕಾರಿನ ಮೇಲೆ ದಾಳಿ ಮಾಡಿದವರು ಪೊಲೀಸರ ವಶಕ್ಕೆ. Crime ಬೆಂಗಳೂರು ಬೀದಿಗಳಲ್ಲಿ ಪುಂಡರ ಅಟ್ಟಹಾಸ: ಮಹಿಳೆ ಮತ್ತು ಮಗುವಿದ್ದ ಕಾರಿನ ಮೇಲೆ ದಾಳಿ ಮಾಡಿದವರು ಪೊಲೀಸರ ವಶಕ್ಕೆ. ಭ್ರಷ್ಟರ ಬೇಟೆ March 13, 2025 ಬೆಂಗಳೂರು ನಗರದಲ್ಲಿ ಬೀದಿ ಜಗಳಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಶೆಗೂಡಿದವರ ಅನಾಚಾರ ಸಾರ್ವಜನಿಕರಿಗೆ ತೊಂದರೆ ಉಂಟಿಸುತ್ತಿದೆ. ಈ ಸಂದರ್ಭದಲ್ಲಿ, ಪೊಲೀಸ್ ಇಲಾಖೆ ಹಲವಾರು...Read More
ಬಂಗಾರಪೇಟೆ: 20 ವರ್ಷದ ಯುವತಿಯ ಮೇಲೆ ತಂದೆಯಿಂದಲೇ 5 ತಿಂಗಳಿನಿಂದ ನಿರಂತರ ಅತ್ಯಾಚಾರ Crime ಬಂಗಾರಪೇಟೆ: 20 ವರ್ಷದ ಯುವತಿಯ ಮೇಲೆ ತಂದೆಯಿಂದಲೇ 5 ತಿಂಗಳಿನಿಂದ ನಿರಂತರ ಅತ್ಯಾಚಾರ ಭ್ರಷ್ಟರ ಬೇಟೆ March 13, 2025 ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನಲ್ಲಿ ಅತ್ಯಂತ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 20 ವರ್ಷದ ಯುವತಿಯ ಮೇಲೆ ತಂದೆಯೇ 5 ತಿಂಗಳಿನಿಂದ ನಿರಂತರ...Read More