ಮನೆಯಲ್ಲಿ ಒಬ್ಬಳೇ ಇದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ. Crime ಮನೆಯಲ್ಲಿ ಒಬ್ಬಳೇ ಇದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ. nazeer ahamad April 6, 2025 ಪುತ್ತೂರು: ಪಿಯುಸಿ ಓದುತ್ತಿದ್ದ ಬಾಲಕಿ ಮೇಲೆ ಆಟೋ ಚಾಲಕನೊಬ್ಬ ದೌರ್ಜನ್ಯ ಎಸಗಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಕಾಲೇಜಿಗೆ ರಜೆ ಇದ್ದ ಸಂದರ್ಭದಲ್ಲಿ...Read More
13 ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿಯ ಮೇಲೆ ಅತ್ಯಾಚಾರ..! Crime 13 ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿಯ ಮೇಲೆ ಅತ್ಯಾಚಾರ..! nazeer ahamad April 5, 2025 ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಾನವೀಯತೆಯೆಂಬ ಮೌಲ್ಯವೇ ಪ್ರಶ್ನೆಗೆ ಒಳಪಡಿಸುವ ದುರ್ಘಟನೆ ಬೆಳಕಿಗೆ ಬಂದಿದೆ. 13 ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿಯೊಬ್ಬಳ ಮೇಲೆ ಆಕೆಯ...Read More
ಬ್ಯಾಡ್ಮಿಂಟನ್ ಕೋಚ್ನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ. Crime ಬ್ಯಾಡ್ಮಿಂಟನ್ ಕೋಚ್ನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ. nazeer ahamad April 5, 2025 ಬೆಂಗಳೂರು: ಸಿಲಿಕಾನ್ ಸಿಟಿಯಾಗಿ ಪ್ರಸಿದ್ಧಿಯಾದ ಬೆಂಗಳೂರಿನಲ್ಲಿ ಮತ್ತೊಂದು ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 26 ವರ್ಷದ ಬ್ಯಾಡ್ಮಿಂಟನ್...Read More
ಕೆಎಸ್ಆರ್ಟಿಸಿ ಬಸ್ನಲ್ಲಿ ಅಕ್ರಮ ಗೋಮಾಂಸ ಸಾಗಾಟ ಪ್ರಯತ್ನ: ಶಂಕಿತ ಮಹಿಳೆ ಪೊಲೀಸ್ ವಶಕ್ಕೆ Crime ಕೆಎಸ್ಆರ್ಟಿಸಿ ಬಸ್ನಲ್ಲಿ ಅಕ್ರಮ ಗೋಮಾಂಸ ಸಾಗಾಟ ಪ್ರಯತ್ನ: ಶಂಕಿತ ಮಹಿಳೆ ಪೊಲೀಸ್ ವಶಕ್ಕೆ nazeer ahamad April 5, 2025 ಬಾಗಲಕೋಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ಸಿನಲ್ಲಿ ಸಿಮೆಂಟ್ ಚೀಲದ ಆವರಣದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಿಸುತ್ತಿದ್ದ ಶಕೀರಾ ಬೇಪಾರಿ ಎಂಬ...Read More
ಅನುಮಾನವೇ ಅಘಾತಕ್ಕೆ ದಾರಿ: ಪತ್ನಿಯನ್ನು ನಡು ರಸ್ತೆಯಲ್ಲಿ ಹತ್ಯೆ ಮಾಡಿದ ಪತಿ. Crime ಅನುಮಾನವೇ ಅಘಾತಕ್ಕೆ ದಾರಿ: ಪತ್ನಿಯನ್ನು ನಡು ರಸ್ತೆಯಲ್ಲಿ ಹತ್ಯೆ ಮಾಡಿದ ಪತಿ. nazeer ahamad April 5, 2025 ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯ ಪ್ರಗತಿ ನಗರದಲ್ಲಿ ನಡು ರಸ್ತೆಯಲ್ಲೇ ಪತಿಯೊಬ್ಬನು ಪತ್ನಿಯನ್ನು ಕಟ್ಟಿಗೆ ಕತ್ತರಿಸಿದಂತೆ ಕತ್ತು ಕೊಯ್ದು ಭೀಕರವಾಗಿ...Read More
ಕೋಟಿ ಕಾರಿನ ಆರೋಪಿಗಳ ಮೇಲೆ ಫೈರಿಂಗ್ Crime ಕೋಟಿ ಕಾರಿನ ಆರೋಪಿಗಳ ಮೇಲೆ ಫೈರಿಂಗ್ ಭ್ರಷ್ಟರ ಬೇಟೆ April 3, 2025 ಉತ್ತರ ಕನ್ನಡ:-ಅಂಕೋಲಾದ ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಜನವರಿ 28ರಂದು...Read More
ದಾವಣಗೆರೆಯಲ್ಲಿ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನಾಭರಣ ದೋಚಿದ ಮಹಿಳಾ ಗುಂಪು Crime ದಾವಣಗೆರೆಯಲ್ಲಿ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನಾಭರಣ ದೋಚಿದ ಮಹಿಳಾ ಗುಂಪು nazeer ahamad April 3, 2025 ದಾವಣಗೆರೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಐವರ ತಂಡ ಕಾರ್ಯನಿರತ ಜ್ಯುವೆಲರಿ ಅಂಗಡಿಯಲ್ಲಿ ಕೆಲಸಗಾರರ ಗಮನ ಬೇರೆಡೆ ಸೆಳೆದು 1.13 ಕೋಟಿ ರೂ. ಮೌಲ್ಯದ 1...Read More
ಯುಗಾದಿ ಹಬ್ಬದ ಊಟದ ನೆಪದಲ್ಲಿ ವೃದ್ಧೆಗೆ ಲೈಂಗಿಕ ದೌರ್ಜನ್ಯ! ಆರೋಪಿ ಅರೆಸ್ಟ್ Crime ಯುಗಾದಿ ಹಬ್ಬದ ಊಟದ ನೆಪದಲ್ಲಿ ವೃದ್ಧೆಗೆ ಲೈಂಗಿಕ ದೌರ್ಜನ್ಯ! ಆರೋಪಿ ಅರೆಸ್ಟ್ nazeer ahamad April 1, 2025 ಬಳ್ಳಗಿರಿ: 70 ವರ್ಷದ ವೃದ್ಧೆಯ ಮೇಲೆ ಹಬ್ಬದ ಊಟದ ಸಮಯದಲ್ಲಿ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಳ್ಳಗಿರಿಯ ಆನಂದ್ ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ....Read More
ನೀರು ಕೇಳಿದ ಮಹಿಳೆಗೆ ಮೂತ್ರ ಕುಡಿಸಿ ಅತ್ಯಾಚಾರ ಮಾಡಿದ ದುಷ್ಕರ್ಮಿಗಳು. Crime ನೀರು ಕೇಳಿದ ಮಹಿಳೆಗೆ ಮೂತ್ರ ಕುಡಿಸಿ ಅತ್ಯಾಚಾರ ಮಾಡಿದ ದುಷ್ಕರ್ಮಿಗಳು. nazeer ahamad April 1, 2025 ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ನಡೆದ ಅಮಾನವೀಯ ಘಟನೆಯೊಂದು ದೇಶವಾಸಿಗಳನ್ನು ತೀವ್ರ ಕಳವಳಗೊಳಿಸಿದೆ. ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಅದಕ್ಕೂ ಮೀರಿದ...Read More
ಭಟ್ಕಳದಲ್ಲಿ ಅಜ್ಜಿಯ ಬಂಗಾರ ಕಳವು: ತಜಮುಲ್ ಹಸನ್ ಬಂಧನ Crime ಭಟ್ಕಳದಲ್ಲಿ ಅಜ್ಜಿಯ ಬಂಗಾರ ಕಳವು: ತಜಮುಲ್ ಹಸನ್ ಬಂಧನ ಭ್ರಷ್ಟರ ಬೇಟೆ March 30, 2025 ಭಟ್ಕಳ: ಅಜ್ಜಿಯ ಬಂಗಾರ ಕದ್ದು ಮುತ್ತೋಟ ಫೈನಾನ್ಸ್ನಲ್ಲಿ ಅಡವಿಟ್ಟಿದ್ದ ಭಟ್ಕಳದ ತಜಮುಲ್ ಹಸನ್ ಅವರನ್ನು ಪೊಲೀಸರು ಬಂಧಿಸಿ, ಅಡವಿಟ್ಟ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ....Read More