ಮೂರನೇ ಮದುವೆ; ಗ್ರಾಮ ಆಡಳಿತ ಅಧಿಕಾರಿಯಿಂದ 5 ಲಕ್ಷ ವರದಕ್ಷಿಣೆ ಬೇಡಿಕೆ: ಪ್ರಕರಣ ದಾಖಲು Crime ಮೂರನೇ ಮದುವೆ; ಗ್ರಾಮ ಆಡಳಿತ ಅಧಿಕಾರಿಯಿಂದ 5 ಲಕ್ಷ ವರದಕ್ಷಿಣೆ ಬೇಡಿಕೆ: ಪ್ರಕರಣ ದಾಖಲು ಭ್ರಷ್ಟರ ಬೇಟೆ May 11, 2025 ಕೊಟ್ಟೂರು:- ನನಗೆ ನಿನ್ನ ಜೊತೆ ಜೀವನ ನಡೆಸಲು ತುಂಬಾ ಕಷ್ಟ ಆಗುತ್ತಿದೆ ನೀನು ನನ್ನ ಜೊತೆ ಇರಬೇಕೆಂದರೆ 5 ಲಕ್ಷ ಹಣ ತೆಗೆದುಕೊಂಡು...Read More
ಮಂಡ್ಯದಲ್ಲಿ ಕ್ರೂರ ಕೃತ್ಯ : ಮಗಳ ಕೊಲೆಗೆ ಪ್ರತಿಕಾರವಾಗಿ ಆರೋಪಿ ತಂದೆಯ ಹತ್ಯೆ Crime ಮಂಡ್ಯದಲ್ಲಿ ಕ್ರೂರ ಕೃತ್ಯ : ಮಗಳ ಕೊಲೆಗೆ ಪ್ರತಿಕಾರವಾಗಿ ಆರೋಪಿ ತಂದೆಯ ಹತ್ಯೆ nazeer ahamad May 6, 2025 ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಇಂದು ಬೆಳಿಗ್ಗೆ ದಾರುಣ ಘಟನೆ ನಡೆದಿದೆ. ಕಳೆದ ವರ್ಷ ಹತ್ಯೆಯಾಗಿದ್ದ ಶಿಕ್ಷಕಿ ದೀಪಿಕಾ ಪ್ರಕರಣಕ್ಕೆ ಸಂಬಂಧಪಟ್ಟಂತೆ,...Read More
ಕೆಲಸದ ವಿಚಾರದಿಂದ ವ್ಯಕ್ತಿಯೊಬ್ಬನಿಗೆ ಚಾಕು ಇರಿತ: ಮೂವರು ಆರೋಪಿಗಳಿಂದ ಹಲ್ಲೆ Crime ಕೆಲಸದ ವಿಚಾರದಿಂದ ವ್ಯಕ್ತಿಯೊಬ್ಬನಿಗೆ ಚಾಕು ಇರಿತ: ಮೂವರು ಆರೋಪಿಗಳಿಂದ ಹಲ್ಲೆ nazeer ahamad May 5, 2025 ಹುಬ್ಬಳ್ಳಿ: ಕೆಲಸದ ಸಂಬಂಧಿತ ವಿಚಾರವೇ ಕೊನೆಗೆ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆಯೆಂದು ಶಂಕಿಸಲಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಈ ಘಟನೆ...Read More
ನೀರಗುಂಟೆಪಾಳ್ಯದಲ್ಲಿ ಡೆಲಿವರಿ ಬಾಯ್ ಕೊಲೆ: ಪ್ರೇಮ ಸಂಬಂಧದ ಹಿಂದೆ ಅಪಹರಣ ಮತ್ತು ಹತ್ಯೆ” Crime ನೀರಗುಂಟೆಪಾಳ್ಯದಲ್ಲಿ ಡೆಲಿವರಿ ಬಾಯ್ ಕೊಲೆ: ಪ್ರೇಮ ಸಂಬಂಧದ ಹಿಂದೆ ಅಪಹರಣ ಮತ್ತು ಹತ್ಯೆ” nazeer ahamad May 4, 2025 ಬೆಂಗಳೂರು: ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿಯಾಗಿ ಪರಿಗಣಿಸಲ್ಪಡುವ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳಿಂದ ಕಂಗೆಡಿಸಿದೆ. ಈ ನಡುವೆ ಮತ್ತೊಂದು ಶೋಕಾಂತ ಪ್ರಕರಣ...Read More
ಇನ್ಸ್ಟಾಗ್ರಾಂ ಐಡಿ ಕೇಳಿ ಯುವತಿಗೆ ನಡು ರಸ್ತೆಯಲ್ಲಿ ಲೈಂಗಿಕ ಕಿರುಕುಳ: ಕಾಮುಕ ವಶಕ್ಕೆ” Crime ಇನ್ಸ್ಟಾಗ್ರಾಂ ಐಡಿ ಕೇಳಿ ಯುವತಿಗೆ ನಡು ರಸ್ತೆಯಲ್ಲಿ ಲೈಂಗಿಕ ಕಿರುಕುಳ: ಕಾಮುಕ ವಶಕ್ಕೆ” nazeer ahamad May 2, 2025 ಬೆಂಗಳೂರು: ನಗರದ ಟಿ. ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ನಡು ರಸ್ತೆಯಲ್ಲೇ ಯುವತಿಯೊಬ್ಬರ ಕೈ ಹಿಡಿದು ಕಿರುಕುಳ ನೀಡಿದ ಯುವಕನ ವಿರುದ್ದ ಪೊಲೀಸರು ಕಾನೂನು...Read More
ಪತ್ನಿಯ ಅನೈತಿಕ ಸಂಬಂಧ ಶಂಕೆ – ಆಕ್ರೋಶಿತ ಪತಿ ಇಬ್ಬರ ಹತ್ಯೆ ಮಾಡಿ ಪೊಲೀಸರಿಗೆ ಶರಣು Crime ಪತ್ನಿಯ ಅನೈತಿಕ ಸಂಬಂಧ ಶಂಕೆ – ಆಕ್ರೋಶಿತ ಪತಿ ಇಬ್ಬರ ಹತ್ಯೆ ಮಾಡಿ ಪೊಲೀಸರಿಗೆ ಶರಣು nazeer ahamad May 2, 2025 ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಪತ್ನಿಯ ಮೇಲೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ವ್ಯಕ್ತಿಯೋರ್ವ ಆಕೆಯನ್ನೂ ಆಕೆಯ ಪ್ರಿಯಕರನನ್ನೂ...Read More
ಫಾಜಿಲ್ ಹತ್ಯೆಗೆ ಪ್ರತೀಕಾರ? ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿಗೆ ಮಚ್ಚಿನಿಂದ ಕೊಚ್ಚಿ ಹಾಕಿದ ದುಷ್ಕರ್ಮಿಗಳು. Crime ಫಾಜಿಲ್ ಹತ್ಯೆಗೆ ಪ್ರತೀಕಾರ? ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿಗೆ ಮಚ್ಚಿನಿಂದ ಕೊಚ್ಚಿ ಹಾಕಿದ ದುಷ್ಕರ್ಮಿಗಳು. nazeer ahamad May 1, 2025 ಮಂಗಳೂರು: ನಗರದ ಬಜಪೆ ಬಳಿ ಗುರುವಾರ ರಾತ್ರಿ ನಡೆದ ದಾಳಿಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕ್ರೂರವಾಗಿ ಹತ್ಯೆಗೊಂಡಿದ್ದಾರೆ. ಕಾರನ್ನು ಅಡ್ಡಗಟ್ಟಿ ತಲ್ವಾರ್ಗಳಿಂದ...Read More
ಲೇಡಿ ಡ್ಯಾನ್ಸರ್ ಮೇಲೆ ಅತ್ಯಾಚಾರ: ಪತಿಯ ಮುಂದೆಯೇ ನಡೆದ ಅಮಾನುಷ ಘಟನೆ. Crime ಲೇಡಿ ಡ್ಯಾನ್ಸರ್ ಮೇಲೆ ಅತ್ಯಾಚಾರ: ಪತಿಯ ಮುಂದೆಯೇ ನಡೆದ ಅಮಾನುಷ ಘಟನೆ. nazeer ahamad May 1, 2025 ಪಟ್ನಾ: ಬಿಹಾರದ ಪಟ್ನಾ ಹೊರವಲಯದ ಶಾಹಪುರ್ ಡೇರಾ ಗ್ರಾಮದಲ್ಲಿ ನಡೆದ ಲೈವ್ ಸಂಗೀತ ಕಾರ್ಯಕ್ರಮದ ನಂತರ ಹೃದಯವಿದ್ರಾವಕ ಘಟನೆ ನಡೆದಿದೆ. ನೃತ್ಯ ಪ್ರದರ್ಶನ...Read More
ಸ್ಟೇಷನ್ ರಸ್ತೆಯಲ್ಲಿ ಯುವಕನ ರಹಸ್ಯಮಯ ಕೊಲೆ: ಮೂರೇ ತಿಂಗಳ ಹಿಂದೆ ಮದುವೆಯಾದ ವೀರೇಶ ಹತ್ಯೆ Crime ಸ್ಟೇಷನ್ ರಸ್ತೆಯಲ್ಲಿ ಯುವಕನ ರಹಸ್ಯಮಯ ಕೊಲೆ: ಮೂರೇ ತಿಂಗಳ ಹಿಂದೆ ಮದುವೆಯಾದ ವೀರೇಶ ಹತ್ಯೆ nazeer ahamad April 30, 2025 ಬೆಂಗಳೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ನಿಗೂಢ ಕೊಲೆ ಪ್ರಕರಣವು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಇಂದ್ರನಗರದ ನಿವಾಸಿ ವೀರೇಶ...Read More
17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ : ಮೈಕ್ರೋಫೈನಾನ್ಸ್ ಸಿಬ್ಬಂದಿ ಬಂಧನ. Crime 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ : ಮೈಕ್ರೋಫೈನಾನ್ಸ್ ಸಿಬ್ಬಂದಿ ಬಂಧನ. nazeer ahamad April 30, 2025 ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಅತ್ಯಾಚಾರ ಯತ್ನ ನಡೆಸಿದ...Read More