ಅಂಗನವಾಡಿ ಶಿಕ್ಷಕಿಗೆ ಕಿರುಕುಳ: ಅಡುಗೆ ಸಹಾಯಕಿಯ ಪತಿಯಿಂದಲೇ ಅತ್ಯಾಚಾರಕ್ಕೆ ಯತ್ನ.! Crime ಅಂಗನವಾಡಿ ಶಿಕ್ಷಕಿಗೆ ಕಿರುಕುಳ: ಅಡುಗೆ ಸಹಾಯಕಿಯ ಪತಿಯಿಂದಲೇ ಅತ್ಯಾಚಾರಕ್ಕೆ ಯತ್ನ.! nazeer ahamad January 12, 2025 ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಇತ್ತೀಚೆಗೆ ಘೋಷಿತ ಒಂದು ದುಷ್ಟ ಘಟನೆ ನಡೆದಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ಹೇಳಿದ ಅಂಗನವಾಡಿ ಶಿಕ್ಷಕಿ ಮೇಲೆ ಅಡುಗೆ ಸಹಾಯಕಿಯ...Read More
ಬಾಲ್ಯ ವಿವಾಹ ಆದವರಿಗೆ ಬೆದರಿಕೆ; ಯೂಟ್ಯೂಬ್ ಚಾನಲ್ ವರದಿಗಾರ ಅಂದರ್! Crime ಬಾಲ್ಯ ವಿವಾಹ ಆದವರಿಗೆ ಬೆದರಿಕೆ; ಯೂಟ್ಯೂಬ್ ಚಾನಲ್ ವರದಿಗಾರ ಅಂದರ್! nazeer ahamad January 12, 2025 ಹಾವೇರಿ ಜಿಲ್ಲೆಯಲ್ಲಿ 2024ರಲ್ಲಿ ದಾಖಲಾಗಿದ್ದ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆಯ ಪ್ರಕರಣದಲ್ಲಿ ಹಣಕ್ಕಾಗಿ ಬೇಡಿಕೆ ಹಾಕಿ ಸಂತ್ರಸ್ತೆಗೆ ಬೆದರಿಕೆ...Read More
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಪರಾರಿಯಾದ ಕಿಡಿಗೇಡಿಗಳು! Crime ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಪರಾರಿಯಾದ ಕಿಡಿಗೇಡಿಗಳು! nazeer ahamad January 12, 2025 ಬೆಂಗಳೂರು ನಗರದ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಮೂಕಪ್ರಾಣಿಗಳ ಮೇಲೆ ಕಿಡಿಗೇಡಿಗಳು ಕ್ರೂರವಾಗಿದಿರುವ ಘಟನೆ ನಡೆದಿದೆ. ಶನಿವಾರ ತಡರಾತ್ರಿ, ರಸ್ತೆ ಮೇಲೆ ಮಲಗಿದ್ದ ಮೂರು...Read More
ಬಿಬಿಎಂಪಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ: ತಾಯಿಯ ಬದಲಾಗಿ ಕೆಲಸ ಮಾಡುತ್ತಿದ್ದ ಮಗನ ಬಂಧನ. Crime ಬಿಬಿಎಂಪಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ: ತಾಯಿಯ ಬದಲಾಗಿ ಕೆಲಸ ಮಾಡುತ್ತಿದ್ದ ಮಗನ ಬಂಧನ. nazeer ahamad January 11, 2025 ಬೆಂಗಳೂರು: ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಲೋಕಾಯುಕ್ತ ದಾಳಿಯಲ್ಲಿ ಗಂಭೀರ ಅಕ್ರಮಗಳು ಬಹಿರಂಗವಾಗಿವೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ...Read More
ಅರಣ್ಯ ಪ್ರದೇಶದಲ್ಲಿ ಬೇಟೆ ನಡೆಸಿದ ಮೂವರ ಬಂಧನ: ಜಿಂಕೆ ಮತ್ತು ಕಾಡುಹಂದಿ ವಶ. Crime ಅರಣ್ಯ ಪ್ರದೇಶದಲ್ಲಿ ಬೇಟೆ ನಡೆಸಿದ ಮೂವರ ಬಂಧನ: ಜಿಂಕೆ ಮತ್ತು ಕಾಡುಹಂದಿ ವಶ. nazeer ahamad January 11, 2025 ಬಿಡದಿ: ನಂಜೇಗೌಡನದೊಡ್ಡಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ 2 ಜಿಂಕೆ ಮತ್ತು 2 ಕಾಡುಹಂದಿಗಳನ್ನು ಬೇಟೆ ಮಾಡಿ,ಬೆಂಗಳೂರಿಗೆ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ...Read More
30 ಲಕ್ಷರೂಪಾಯಿ ಕಥೆ, ಮೂವರು ಪೊಲೀಸರಿಗೆ ಗಾಯ ಆರೋಪಿಗಳ ಕಾಲಿಗೆ ಗುಂಡೇಟು. Crime 30 ಲಕ್ಷರೂಪಾಯಿ ಕಥೆ, ಮೂವರು ಪೊಲೀಸರಿಗೆ ಗಾಯ ಆರೋಪಿಗಳ ಕಾಲಿಗೆ ಗುಂಡೇಟು. nazeer ahamad January 11, 2025 ಆರೋಪಿತರು ಜಿಲ್ಲೆಯ ಕಲಘಟಗಿ ಮಾರ್ಗವಾಗಿ ಯಲ್ಲಾಪುರದ ಕಡೆಗೆ ಮಾಹಿತಿ ಮೇರೆಗೆ ಪೊಲೀಸರು ಧಾಳಿ ನಡೆಸಲು ಹೋದಾಗ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿದ್ದು...Read More
ಸಾಲ ಮರುಪಾವತಿಸದ್ದಕ್ಕೆ ದಾಳಿ: ಮಾಜಿ ಶಾಸಕ ಚರಂತಿಮಠ ಮತ್ತು ನಾಲ್ವರು ವಿರುದ್ಧ ಎಫ್ಐಆರ್ ದಾಖಲು. Crime ಸಾಲ ಮರುಪಾವತಿಸದ್ದಕ್ಕೆ ದಾಳಿ: ಮಾಜಿ ಶಾಸಕ ಚರಂತಿಮಠ ಮತ್ತು ನಾಲ್ವರು ವಿರುದ್ಧ ಎಫ್ಐಆರ್ ದಾಖಲು. nazeer ahamad January 10, 2025 ಬಾಗಲಕೋಟೆ: 35 ಲಕ್ಷ ರೂ. ಬ್ಯಾಂಕ್ ಸಾಲದ ಮರುಪಾವತಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ ಮೇಲೆ ಹಲ್ಲೆ...Read More
ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್ಟಾಕ್ ಫನ್ ಬಕೆಟ್ ಭಾರ್ಗವ್, ಪೋಕ್ಸೋ ಕೇಸ್ ನಲ್ಲಿ ಒಳಗಡೆ. Crime ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್ಟಾಕ್ ಫನ್ ಬಕೆಟ್ ಭಾರ್ಗವ್, ಪೋಕ್ಸೋ ಕೇಸ್ ನಲ್ಲಿ ಒಳಗಡೆ. nazeer ahamad January 10, 2025 ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್ಟಾಕ್ ಪ್ರಭಾವಿ ಫನ್ ಬಕೆಟ್ ಭಾರ್ಗವ್ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 20...Read More
ಕೆಲಸದ ಒತ್ತಡ ತಾಳಲಾರದೆ ಕಟ್ಟಡದಿಂದ ಹಾರಿ ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ..! Crime ಕೆಲಸದ ಒತ್ತಡ ತಾಳಲಾರದೆ ಕಟ್ಟಡದಿಂದ ಹಾರಿ ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ..! nazeer ahamad January 10, 2025 ಹೈದರಾಬಾದ್ನ ಬಾಚುಪಲ್ಲಿಯ ರಾಜೀವ್ ಗಾಂಧಿ ನಗರದಲ್ಲಿ ಕೆಲಸದ ಒತ್ತಡದಿಂದ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮಹಿಳೆ 32 ವರ್ಷದ...Read More
ಮೇಲ್ಜಾತಿ ಹುಡುಗಿಯೊಂದಿಗೆ ಪ್ರೇಮ– ದಲಿತ ಯುವಕನ ಮೇಲೆ ಹಲ್ಲೆ, ಯುವಕ ಮೃತ. Crime ಮೇಲ್ಜಾತಿ ಹುಡುಗಿಯೊಂದಿಗೆ ಪ್ರೇಮ– ದಲಿತ ಯುವಕನ ಮೇಲೆ ಹಲ್ಲೆ, ಯುವಕ ಮೃತ. nazeer ahamad January 9, 2025 ಬೀದರ್: ಮೇಲ್ಜಾತಿ ಬಾಲಕಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕನನ್ನು ಹಲ್ಲೆ ಮಾಡಿ ಕೊಂದ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಕುಶನೂರ ಗ್ರಾಮದಲ್ಲಿ...Read More