ಕಾಸರಗೂಡು ಜಿಲ್ಲೆಯ ಕುಂಬ್ಳೆಯ ಅನಂತಪುರದ ಶ್ರೀ ಅನಂತ ಪದ್ಮನಾಭ ದೇಗುಲದ ನೀರಿನ ಕೊಳದಲ್ಲಿದ್ದ ದೈವಿಸ್ವರೂಪಿ ಮೊಸಳೆ ” ಬಬಿಯಾ” ನಿನ್ನೆ ತಡರಾತ್ರಿ ದೇವೈಕ್ಯವಾಯಿತು.. ಸುಮಾರು 70. ವರ್ಷ ವಯಸ್ಸಿನ ಈ ಬಬಿಯಾ ಮೊಸಳೆ ಸಂಪೂರ್ಣ ಸಸ್ಯಹಾರಿಯಾಗಿದ್ದು ಕೇವಲ ದೇವಾಲಯದ ಪ್ರಸಾದ ಮಾತ್ರ ಸ್ವಿಕರಿಸುತ್ತಿತ್ತು. ಎಂದು ದೇವಾಲಯದ ಮೂಲಗಳಿಂದ ತಿಳಿದುಬಂದಿದೆ . ಈ ಬಬಿಯಾಗೆ ದೇವಾಲಯದ ವತಿಯಿಂದ ಅಂತ್ಯಸಂಸ್ಕಾರ ಮಾಡಲಾಯಿತು .ಅದಕ್ಕೆ ವೇದ _ ಉಪನಿಷತ್ತು ಗಳಲ್ಲಿ ಮಹಾತ್ಮರು ಹೇಳಿದ್ದು ಜ್ಞಾನಿಗಳಿದ್ದಲ್ಲಿ ಅಹಂಕಾರ , ಅಜ್ಞಾನ, ದುರಹಂಕಾರ , ಕ್ರೂರತ್ವ ,ಇರುವುದಿಲ್ಲ.ಅಂತಾ ಬಹುಶಃ ಈ ಒಂದು ವಿಸ್ಮಯಕಾರಿ ಚಮತ್ಕಾರ ನೊಡಿದರೆ ಅದು ಸತ್ಯ ಅಂತ ಅನಿಸುತ್ತದೆ. ಜನ್ಮತಃ ಮಾಂಸ ಹಾರಿಯಾಗಿದ್ದರು ಸಸ್ಯಹಾರಿಯಾಗಿ 70. ವರ್ಷ ದೈವಿ ಸ್ವರೂಪ ಪಡೆದಿದ್ದು ನಿಜಕ್ಕೂ ಇದೊಂದು ಅಪರೂಪವೇ ಸರಿ. ವರದಿ : ಚರಂತಯ್ಯ ಹಿರೇಮಠ.
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…