ಕುಂದಗೋಳ: ಸರಕಾರ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿ ಅಧಿಸೂಚನೆ ಹೊರಡಿಸುತ್ತೇ. ಅದರಂತೆ ಸರ್ಕಾರ ಕಟ್ಟಡದ ರಕ್ಷಣೆಗೆ ಅಂತ ಯೋಜನೆ ರೂಪಿಸಿ ಸರಕಾರ ಹಣ ಬಿಡುಗಡೆಗೂಳಸಿದೆ. ಆದರೆ ಇಲ್ಲೋಂದು ಕಟ್ಟಡದ ಕಂಪೌಂಡ್ ನಿರ್ಮಿಸಲು 5 ಲಕ್ಷ ರೂಪಾಯಿ ವ್ಯಯ ಮಾಡಿದ್ದು ಸದ್ಯ ಬಿರುಕು ಬಿಟ್ಟಿದೆ.
ಅದು ಯಾವುದು ಅಂತೀರಾ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ . ದಿನನಿತ್ಯ ಒಂದಿಲ್ಲೊಂದು ರೈತರ ಸಲಕರಣೆಗಳು ಖರೀದಿಸಲು ಈ ರೈತ ಸಂಪರ್ಕ ಕೇಂದ್ರಕ್ಕೆ ಬರುವುದು ಸರ್ವೇ ಸಾಮಾನ್ಯ. ಅದರಂತೆ ಕುಂದಗೋಳ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ನಿರ್ಮಿಸಿಲಾಗಿದ ರೈತ ಸಂಪರ್ಕ ಕೇಂದ್ರ ಸುತ್ತಲೂ ಕಂಪೌಂಡ್ ನಿರ್ಮಿಸಿದ್ದು, ಬಿರುಕು ಬಿಟ್ಟ ಘಟನೆ ಕುಂದಗೋಳ ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಮಟ್ಟಕ್ಕೆ ಕಾರಣವಾಗಿದೆ.
ಬರೋಬ್ಬರಿ ಎರಡು ವರ್ಷಗಳ ಕಳೆದು ಕಾಮಗಾರಿ ಮುಕ್ತಾಯಗೂಂಡಿದ್ದು ಆದರೆ ಬಿರುಕು ಬಿಟ್ಟಿದ್ದು ಕಳೆಪ ಕಾಮಗಾರಿ ಹಿಡಿದ ಕೈಗನ್ನಡಂತಯಾಗಿದೆ. ಕಟ್ಟಡದ ಒಳಗೆ ಹಾವು ಪ್ರಾಣಿಗಳು ಇನ್ನಾವುದೇ ಒಳಗೆ ಬರಬಾರದೆಂದು ಕಟ್ಟಡದ ರಕ್ಷಣೆಗೆ ಅಂತ ಕಂಪೌಂಡ್ ನಿರ್ಮಾಣ ಮಾಡಿದ್ದು. ಇದು ಅಧಿಕಾರಿಗಳ ಬೇಜವಾಬ್ದಾರಿತನ ಅನ್ನುವುದ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತ ನಾವು ಹೇಳ್ತಾ ಇಲ್ಲ ಇಲ್ಲಿ ಜನ ಹೇಳ್ತಾ ಇದರೆ ನೋಡಿ.
ಒಟ್ಟಿನಲ್ಲಿ ಸರಕಾರಕ್ಕೆ ಇದೊಂದು ಬೊಕ್ಕಸಕ್ಕೆ ಕಾರಣವಾಗಿದೆ ಈಗೇ ಬೇಕಾಬಿಟ್ಟಿ ಮನಬಂದಂತೆ ನಿರ್ಮಿಸಿ ಜನರ ತೆರಿಗೆ ಹಣಕ್ಕೆ ಕತ್ತಿರಿ ಹಾಕಿ ಅಧಿಕಾರಿಗಳು ಮಾತ್ರ ತಮ್ಮ ಕಛೇರಿಯಲ್ಲಿ ಕೂತ್ತು ಕಾಮಗಾರಿ ಪರಿಶೀಲನೆ ಮಾಡದೆ ಅನುಮೋದನೆ ನೀಡಿದ್ದು ವಿಪರ್ಯಾಸ ಸಂಗತಿ.
ವರದಿ: ಶಾನು ಯಲಿಗಾರ
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…