
ಧಾರವಾಡ ತಾಲೂಕಿನ ಹಳಿಯಾಳ ಮಾರ್ಗದಲ್ಲಿ ಇರುವ ಬಣದೂರು ಸಮೀಪ ಕಬ್ಬಿನ ಗದ್ದೆಯಲ್ಲಿ ದ್ದ ಬೃಹತ್ ಹೆಬ್ಬಾವು ಒಂದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಗದ್ದೆಯ ಮಾಲಿಕ ಗದ್ದೆಯಲ್ಲಿ ನಡೆದುಕೊಂಡು ಹೋಗುವಾಗ ಈ ಬೃಹತ್ ಆಕಾರದ ಹೆಬ್ಬಾವನ್ನು ನೋಡಿ ಭಯಗೊಂಡು ಕೂಡಲೇ ಸ್ಥಳೀಯ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ, ಅರಣೀ ಇಲಾಖೆಯ ಸಿಬ್ಬಂದಿ ಮತ್ತು ವರ್ಗ ಪ್ರೇಮಿ ಸೋಮಶೇಖರ್ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹೆಬ್ಬಾವು ಅರಣ್ಯದಿಂದ ಗದ್ದೆಯ ಕಡೆಗೆ ಬಂದಿದೆ, ಸುಮಾರು 30 ಕೆ ಜಿ 12 ಆಡಿಯೋ ಉದ್ದವಿರುವ ಈ ಹಾವನ್ನು ಚೀಲದಲ್ಲಿ ತುಂಬಿಕೊಂಡು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಡಿಆರ್ಎಫ್ಓ ಯೂಸುಫ್ ಪೆಂಡಾರಿ ರವರು ತಿಳಿಸಿದ್ದಾರೆ. ವರದಿ: ಶಿವು ಪಿ.ಆರ್.